ಚಾಮರಾಜನಗರ
ಚಾಮರಾಜನಗರ ಬಳಿ ವಾಯು ಸೇನೆಯ ತರಬೇತಿ ವಿಮಾನ ಪತನ
ಚಾಮರಾಜನಗರ, ಜೂ.1 (ಎಸ್ಎಸ್)- ಭಾರತೀಯ ವಾಯುಸೇನೆಯ ಕಿರಣ್ ತರ ಬೇತಿ ವಿಮಾನವೊಂದು ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಬಳಿ ಗುರು ವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ತೇಜ್ಪಾಲ್(50) ಹಾಗೂ ವಿಮಾನ ತರಬೇತಿ ಪಡೆಯುತ್ತಿದ್ದ ಭೂಮಿಕಾ (28) ಪ್ಯಾರಚೂಟ್ ಮೂಲಕ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೋಗಾಪುರ, ಸಪ್ಪಯ್ಯನಪುರ ನಡುವಿನ ಗೋಮಾಳ ದಲ್ಲಿ ಈ ವಿಮಾನ ಪತನಗೊಂಡಿದ್ದು, ಕೆಲವೇ ಮೀಟರ್ ಅಂತರದಲ್ಲಿ ಕೃಷಿಯಲ್ಲಿ ತೊಡಗಿದ್ದ ರೈತರು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿವರ: ಬೆಂಗಳೂರಿನ ಹೆಚ್ಎಎಲ್...