ಹಾಸನ

ಬರ ನಿರ್ವಹಣೆಗೆ ತ್ವರಿತ ಕ್ರಮಕೈಗೊಳ್ಳುವಂತೆ ಮನವಿ
ಹಾಸನ

ಬರ ನಿರ್ವಹಣೆಗೆ ತ್ವರಿತ ಕ್ರಮಕೈಗೊಳ್ಳುವಂತೆ ಮನವಿ

May 17, 2019

ಅರಸೀಕೆರೆ: ತಾಲೂಕಿನಲ್ಲಿ ಬರಗಾಲ ತೀವ್ರತೆ ಹೆಚ್ಚಾಗಿದ್ದು, ಅಂತ ರ್ಜಲ ಕಡಿಮೆಯಾಗುವುದರ ಮೂಲಕ ಕುಡಿಯುವ ನೀರು ಸೇರಿದಂತೆ ಜಾನು ವಾರುಗಳಿಗೆ ಮೇವಿನ ಕೊರತೆ ಎದುರಾ ಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಬರ ನಿರ್ವಹಣೆಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಜಿವಿಟಿ ಬಸವರಾಜು ನೇತೃತ್ವದಲ್ಲಿ ಬಿಜೆಪಿ ಕಾರ್ಯ ಕರ್ತರು ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಎ.ಎಸ್.ಬಸವರಾಜು ಮತ್ತು ಜಿವಿಟಿ ಬಸವರಾಜ್ ನೇತೃತ್ವದಲ್ಲಿ ತಾಲೂಕು…

ಕುಡಿಯುವ ನೀರಿಗೆ ಆದ್ಯತೆ ನೀಡಿ: ಡಿಸಿ
ಹಾಸನ

ಕುಡಿಯುವ ನೀರಿಗೆ ಆದ್ಯತೆ ನೀಡಿ: ಡಿಸಿ

May 16, 2019

ಹಾಸನ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ತಾಲೂಕು ನೋಡಲ್ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರೊಂದಿಗೆ ಬರಪರಿಸ್ಥಿತಿ ಬಗ್ಗೆ ನಡೆಸಿದ ವಿಡಿಯೋ ಸಂವಾದದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು…

ಅಕ್ರಮ ಮದ್ಯ ಮಾರಾಟ: ದೊಡ್ಡಗದ್ದವಳ್ಳಿ ಗ್ರಾಮಸ್ಥರ ಪ್ರತಿಭಟನೆ
ಹಾಸನ

ಅಕ್ರಮ ಮದ್ಯ ಮಾರಾಟ: ದೊಡ್ಡಗದ್ದವಳ್ಳಿ ಗ್ರಾಮಸ್ಥರ ಪ್ರತಿಭಟನೆ

May 16, 2019

ಹಾಸನ: ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ಮೇಲೆ ಕೂಡಲೇ ಕ್ರಮ ಜರುಗಿಸಿ, ತಡೆಗಟ್ಟ ಬೇಕು ಎಂದು ಆಗ್ರಹಿಸಿ ಬುಧವಾರ ದೊಡ್ಡ ಗದ್ದವಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಸಮಾವೇಶಗೊಂಡ ದೊಡ್ಡಗದ್ದವಳ್ಳಿ ಗ್ರಾಮ ಸ್ಥರು ಅಕ್ರಮ ಮದ್ಯ ಮಾರಾಟ ನಿಲ್ಲಿಸು ವಂತೆ ಘೋಷಣೆ ಕೂಗಿದರು. ತಾಲೂಕಿನ ಸಾಲಗಾಮೆ ಹೋಬಳಿ, ದೊಡ್ಡಗದ್ದವಳ್ಳಿ ಅಂಚೆಯ, ಲಕ್ಷ್ಮೀಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಮೊದಲು ಕಲ್ಕೆರೆ ಹೊಸೂರು ಗ್ರಾಮದ ಕಾಂತರಾಜು ಮೇಲೆ…

ವೈಭವದ ಶಂಕರಾಚಾರ್ಯರ ಆರಾಧನಾ ಮಹೋತ್ಸವ
ಹಾಸನ

ವೈಭವದ ಶಂಕರಾಚಾರ್ಯರ ಆರಾಧನಾ ಮಹೋತ್ಸವ

May 16, 2019

ಬೇಲೂರು: ಪಟ್ಟಣದ ಶ್ರೀ ಶಾರದಾ ಶೃಂಗೇರಿ ಮಠದಲ್ಲಿ ಬುಧವಾರ ಶಂಕರಜಯಂತಿ ಆರಾಧನಾ ಮಹೋ ತ್ಸವದ ಅಂಗವಾಗಿ ಶಂಕರಾಚಾರ್ಯರ ಪ್ರತಿಮೆಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ನಂತರ ಅವರ ಮೂರ್ತಿ ಯನ್ನು ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ವೇದ ಬ್ರಹ್ಮ ಕೆ.ಆರ್.ಮಂಜು ನಾಥ್ ಮಾತನಾಡಿ, ಸನಾತನ ಹಿಂದೂ ಧರ್ಮ ಪುನರುತ್ಥಾನಕ್ಕೆ ಶಂಕರಾ ಚಾರ್ಯರ ಕೊಡುಗೆ ಅಪಾರ. ವೈದ್ಧಿಕ ಧರ್ಮದ ಪುನರುತ್ಥಾನಕ್ಕೆ 1,200 ವರ್ಷ ಗಳ ಹಿಂದೆಯೇ ಶಂಕರಾಚಾರ್ಯರು ಸುಧಾರಣೆ ತಂದರು, ಇಂತಹ ಧರ್ಮ ವನ್ನು ಉಳಿಸುವ…

ಉತ್ತಮ ಕಲಿಕೆಯಿಂದ ಸಮಾಜಕ್ಕೆ ಕೀರ್ತಿ ತನ್ನಿ: ಅನಂತ್‍ಕುಮಾರ್
ಹಾಸನ

ಉತ್ತಮ ಕಲಿಕೆಯಿಂದ ಸಮಾಜಕ್ಕೆ ಕೀರ್ತಿ ತನ್ನಿ: ಅನಂತ್‍ಕುಮಾರ್

May 16, 2019

ಅರಸೀಕೆರೆ: ಗುರುಗಳ ಮಾರ್ಗ ದರ್ಶನದೊಂದಿಗೆ ವಿದ್ಯಾಭ್ಯಾಸ ಮಾಡು ವುದರ ಮೂಲಕ ಕಲಿತ ವಿದ್ಯಾಸಂಸ್ಥೆಗೆ ಮತ್ತು ಸಮಾಜಕ್ಕೆ ಕೀರ್ತಿ ತರಬೇಕು ಎಂದು ಅನಂತ್ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಆರ್.ಅನಂತ್ ಕುಮಾರ್ ವಿದ್ಯಾರ್ಥಿಗಳಿಗೆ ಹೇಳಿದರು. ನಗರದ ಅನಂತ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿಜ್ಞಾನ ವಿಭಾಗ ತರಗತಿಗಳು ಪ್ರಾರಂಭಗೊಂಡ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಮೈ ಫಸ್ಟ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಲೇಜಿನ ವ್ಯಾಸಂ ಗದ ದಿನಗಳನ್ನು ವಿದ್ಯಾರ್ಥಿಗಳು ಗಂಭೀರ ವಾಗಿ ಪರಿಗಣಿಸಬೇಕು. ಆಯಾ…

ಅರಕಲಗೂಡು, ಹೊಳೆನರಸೀಪುರ ತಾಲೂಕು ಅಧಿಕಾರಿಗಳ ಸಭೆ: ಜನರ ಸಮಸ್ಯೆಗೆ ಸ್ಪಂದಿಸಲು ಸಿಇಓ ಸೂಚನೆ
ಹಾಸನ

ಅರಕಲಗೂಡು, ಹೊಳೆನರಸೀಪುರ ತಾಲೂಕು ಅಧಿಕಾರಿಗಳ ಸಭೆ: ಜನರ ಸಮಸ್ಯೆಗೆ ಸ್ಪಂದಿಸಲು ಸಿಇಓ ಸೂಚನೆ

May 16, 2019

ಹಾಸನ: ತಾಲೂಕು ಆಡ ಳಿತಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್ ಅವರು ಹೊಳೆನರಸೀಪುರ ಮತ್ತು ಅರಕಲಗೂಡು ತಾಲೂಕು ಪಂಚಾ ಯಿತಿಗಳಲ್ಲಿ ಅಧಿಕಾರಿಗಳ ಪ್ರಗತಿ ಪರಿ ಶೀಲನಾ ಸಭೆ ನಡೆಸಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ, ಮುಖ್ಯ ಯೋಜನಾಧಿಕಾರಿ, ಯೋಜನಾ ನಿರ್ದೇಶಕರೊಂದಿಗೆ ಆಯಾ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆಗಳನ್ನು ನಡೆಸಿದ ಸಿಇಓ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡು ವಂತೆ ಕಿವಿಮಾತು ಹೇಳಿದರು. ಬರ ಪರಿಸ್ಥಿತಿ ಮುಂದುವರೆದಿರುವ ಹಿನ್ನೆಲೆ ಯಲ್ಲಿ ಹಾಗೂ ಮುಂಗಾರು…

ನಾಳೆಯಿಂದ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ
ಹಾಸನ

ನಾಳೆಯಿಂದ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ

May 15, 2019

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಬಿತ್ತನೆ ಬೀಜ ವಿತರಣೆ, ಶೇ. 50ರಷ್ಟು ಸಹಾಯಧನ ಹಾಸನ: ಜಿಲ್ಲೆಯ ಪ್ರಮುಖ ಬೆಳೆ ಆಲೂಗಡ್ಡೆಯನ್ನು ಪ್ರಸಕ್ತ ವರ್ಷ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶ ದಲ್ಲಿ ಬಿತ್ತನೆ ಮಾಡುವ ನಿರೀಕ್ಷೆಯಿದ್ದು, ಮೇ 16ರಿಂದ ಎಪಿಎಂಸಿಯಲ್ಲಿ ರೈತರಿಗೆ ಮೇ 16ರಿಂದ ರೈತರಿಗೆ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತದೆ. ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಮೇ 13ರಂದು ನಡೆದ ಸಭೆಯಲ್ಲಿ ಅಧಿ ಕಾರಿಗಳು,…

ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಹಾಸನ

ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

May 15, 2019

ಅರಸೀಕೆರೆ: ವಾಸವಿ ಜಯಂತಿ ಕಾರ್ಯಕ್ರಮದ ಅಂಗವಾಗಿ ನಗರದ ಪೇಟೆ ಬೀದಿಯಲ್ಲಿರುವ ಶ್ರೀ ಕನ್ನಿಕಾ ಪರಮೇ ಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಮಂಗಳವಾರ ನೆರವೇರಿತು. ವಿಶೇಷ ಹೂವಿನ ಅಲಂಕಾರ ಮಾಡ ಲಾಗಿದ್ದ ಅಮ್ಮನವರಿಗೆ ಪ್ರಾತಃಕಾಲದ ಲ್ಲಿಯೇ 102 ಕಳಸಗಳೊಂದಿಗೆ ಮಹಿಳೆ ಯರು ಗಂಗೆಯನ್ನು ತರುವುದರ ಮೂಲಕ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಿಸಲಾ ಯಿತು. ಎಲ್ಲಾ ದೇವರುಗಳಿಗೆ ಫಲ ಸಮ ರ್ಪಣೆ, ಶ್ರೀಮಹಾಗಣಪತಿ ಹೋಮ, ಮೂಲ ಮಂತ್ರ ಹೋಮದೊಂದಿಗೆ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು. ಪೂರ್ಣಾಹುತಿ ನಂತರ ತೊಟ್ಟಿಲು ಸೇವೆ,…

ಮಿಸ್ ಪಾಪ್ಯುಲರ್ ಡಾ.ಸ್ವಾತಿ
ಹಾಸನ

ಮಿಸ್ ಪಾಪ್ಯುಲರ್ ಡಾ.ಸ್ವಾತಿ

May 15, 2019

ಹಾಸನ: ಬೆಂಗಳೂರಿನ ಕೋರ್ಟ್ ಯಾರ್ಡ್ ಮಾರಿಯೋಟ್ ನಲ್ಲಿ ನಡೆದ ಮಿಸ್ ಗ್ಲೋಬ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯಿಂದ ಭಾಗವಹಿಸಿ ಪ್ರಾಯೋಗಿಕ ಎಲ್ಲಾ ಹಂತದಲ್ಲೂ ತೇರ್ಗಡೆ ಹೊಂದಿ ಮಿಸ್ ಪಾಪ್ಯುಲರ್ ಸಬ್ ಟೈಟಲ್ ಮತ್ತು ಮಿಸ್ ಗ್ಲೋಬ್ ಸೌತ್ ಇಂಡಿಯಾ ರನ್ನರ್ ಅಪ್ ಸ್ಥಾನ ಪಡೆದ ಯುವ ಕಲಾವಿದೆ ಡಾ.ಸ್ವಾತಿ ಪಿ. ಭಾರದ್ವಾಜ್ ವಿಜೇತರಾಗಿದ್ದಾರೆ. ರಾಷ್ಟ್ರ ಮಟ್ಟದ ಸ್ಪರ್ಧೆ ಜೂನ್ 29 ರಂದು ದೆಹಲಿಯಲ್ಲಿ ನಡೆಯಲಿದ್ದು, ನಮ್ಮ ರಾಜ್ಯದ ಪರವಾಗಿ ಪ್ರತಿನಿಧಿಸಲು ಸ್ವಾತಿ ಆಯ್ಕೆಯಾಗಿದ್ದಾರೆ.

ಹಿರಿಯರಿಗಾಗಿ ಕಿರಿಯರು ಸಮಯ ಮೀಸಲಿಡಿ: ಸಂತೋಷ್
ಹಾಸನ

ಹಿರಿಯರಿಗಾಗಿ ಕಿರಿಯರು ಸಮಯ ಮೀಸಲಿಡಿ: ಸಂತೋಷ್

May 15, 2019

ಅರಸೀಕೆರೆ: ಮನುಷ್ಯನಿಗೆ ವಯಸ್ಸು ಹೆಚ್ಚಾದಂತೆ ಮನಸ್ಸು ಪರಿಪಕ್ವ ವಾಗುತ್ತದೆ. 60ವರ್ಷ ದಾಟಿದ ಹಿರಿಯ ರನ್ನು ಗೌರವಿಸುವುದು ನಾಗರಿಕತೆಯಾ ಗಿದ್ದು, ಅವರನ್ನು ಕಾಯುವ ನಿಟ್ಟಿನಲ್ಲಿ ಕಿರಿಯರು ದಿನದಲ್ಲಿ ಸ್ವಲ್ಪ ಸಮಯವನ್ನಾ ದರೂ ಮೀಸಲಿಡಬೇಕು ಎಂದು ತಹಸೀ ಲ್ದಾರ್ ಸಂತೋಷ್‍ಕುಮಾರ್ ಹೇಳಿದರು. ನಗರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲೂಕು ಹಿರಿಯ ನಾಗರಿಕರ ವೇದಿಕೆಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗಕ್ಕೆ ಹಿರಿಯರು ಮತ್ತು ಮಕ್ಕಳಿ ಗಾಗಿ ಸಮಯ ಮೀಸಲಿಡುವುದೇ ದೊಡ್ಡ ತಲೆ ನೋವಾಗಿದೆ. ಅಂದಿನ…

1 22 23 24 25 26 133
Translate »