ಕು. ಎನ್.ಕೆ. ವರ್ಷಾಗೆ ಬಾಲಶ್ರೀ ಶಿಬಿರದಲ್ಲಿ ಬಹುಮಾನ

ಮೈಸೂರು: ಜೆಎಸ್‍ಎಸ್ ಸಹನಾ ಸಮನ್ವಯ ಶಿಕ್ಷಣ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಚೇತನಳಾದ ಕು. ಎನ್.ಕೆ. ವರ್ಷಾ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಬಾಲಶ್ರೀ ಶಿಬಿರದಲ್ಲಿ ಭಾಗವಹಿಸಿ ಮಾದರಿ ತಯಾರಿಕೆಯಲ್ಲಿ ಪ್ರಶಸ್ತಿ ಹಾಗೂ ರೂ. 5000 ನಗದು ಬಹುಮಾನ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.