ಮೈಸೂರಲ್ಲಿದರ ಪೆಟ್ರೋಲ್- 101.46 ಡೀಸೆಲ್- 87.45 ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಅಲ್ಪ ರಿಲೀಫ್ ನವದೆಹಲಿ, ಮೇ ೨೧- ಮಹತ್ವದ ಬೆಳವಣ ಗೆ ಯೊಂದರಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಮತ್ತು ಸಿಮೆಂಟ್ ದರವನ್ನು ಇಳಿಕೆ ಮಾಡುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಸ್ಪಲ್ಪ ಮಟ್ಟಿನ ರಿಲೀಫ್ ನೀಡಿದೆ. ಕೇಂದ್ರ ಸರ್ಕಾರ ಇಂಧನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿರುವುದರಿಂದ ಪೆಟ್ರೋಲ್ ಬೆಲೆ ೯.೫ ರೂ., ಡೀಸೆಲ್ ದರ ೭ ರೂ. ಇಳಿಕೆ ಯಾಗಿದೆ….
ಗಣ ಗಾರಿಕೆಗೆ ಭೂಮಿ ನೀಡದ ರೈತನ ಅಪಹರಿಸಿ ಹತ್ಯೆಗೈದು, ಹೂತರು…
May 22, 2022ನಾಗಮಂಗಲ ತಾಲೂಕಲ್ಲಿ ರಾಕ್ಷಸಿ ಕೃತ್ಯ ಸಂಬAಧಿಯೂ ಪ್ರಕರಣದಲ್ಲಿ ಶಾಮೀಲು ತಮಿಳ್ನಾಡಿನ ಉದ್ಯಮಿಯಿಂದ ಗಣ ಗಾರಿಕೆ; ಪಕ್ಕದ ಜಮೀನಿನ ಮೇಲೂ ಕಣ ್ಣತ್ತು ಹತ್ಯೆಗೀಡಾದ ಮೋಹನ್ ತಾಯಿ, ಪತ್ನಿ ದೂರಿಗೆ ಸ್ಪಂದಿಸದ ಪೊಲೀಸರು ನಾಗಮಂಗಲ, ಮೇ ೨೧ (ಮಹೇಶ್, ಎಸಿಪಿ)-ಗಣ ಗಾರಿಕೆಗೆ ಜಮೀನು ನೀಡಲು ನಿರಾಕರಿಸಿದ ರೈತನ ಅಪಹರಿಸಿ ಹತ್ಯೆ ಮಾಡಿರುವ ಘಟನೆ ನಾಗಮಂಗಲ ತಾಲೂಕು ನರಗಲು ಗ್ರಾಮದಿಂದ ವರದಿಯಾಗಿದೆ.ನರಗಲು ಗ್ರಾಮದ ರೈತ ಎನ್.ಆರ್.ಮೋಹನ್(೩೧)ನನ್ನು ಹತ್ಯೆ ಮಾಡಲಾಗಿದೆ. ಈತನನ್ನು ಮೇ ೧೫ರಂದು ಸಂಜೆ ತಮಿಳು ನಾಡು ಮೂಲದ ಗಣ…
ಮರಕ್ಕೆ ಟೆಂಪೋ ಟ್ರಾಕ್ಸ್ ಡಿಕ್ಕಿ: 8 ಮಂದಿ ದಾರುಣ ಸಾವು ಮಸಣವಾಯ್ತುಮದುವೆ ಮನೆ
May 22, 2022ಧಾರವಾಡ, ಮೇ ೨೧- ಟೆಂಪೋ ಟ್ರಾಕ್ಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ೮ ಜನ ಮೃತಪಟ್ಟಿದ್ದು, ೧೩ ಮಂದಿ ಗಾಯಗೊಂಡಿದ್ದಾರೆ. ಬಾಡ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಪ ಘಾತಕ್ಕೀಡಾದ ಕ್ರೂಸರ್ನಲ್ಲಿ ೨೦ಕ್ಕೂ ಹೆಚ್ಚು ಜನ ಪ್ರಯಾ ಣ ಸುತ್ತಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿ ಮನ್ಸೂರು ಗ್ರಾಮದಿಂದ ಬೆನ ಕಟ್ಟಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭ ಸಕ್ಕೆ ನಾಲ್ವರು ಸ್ಥಳದಲ್ಲೇ…
ಗ್ರಾಪಂ ಸಿಬ್ಬಂದಿ ಮೇಲೆ ಮತ್ತು ಬರುವ ಔಷಧಿ ಸಿಂಪಡಿಸಿ ಚಿನ್ನಾಭರಣ, ಮೊಬೈಲ್ ಕಳವು
May 22, 2022ಕೌಲಂದೆ,ಮೇ ೨೧-ಗ್ರಾಮ ಪಂಚಾಯಿತಿ ಮಹಿಳಾ ಕ್ಲರ್ಕ್ವೊಬ್ಬರಿಗೆ ಮತ್ತು ಬರುವ ಔಷಧಿ ಸಿಂಪಡಿಸಿ ಚಿನ್ನಾಭರಣ ಮತ್ತು ಮೊಬೈಲ್ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ನಂಜನಗೂಡು ತಾಲೂಕು ಹೆಮ್ಮರಗಾಲ ನಿವಾಸಿ ನೇರಳೆ ಗ್ರಾಮ ಪಂಚಾಯಿತಿ ಕ್ಲರ್ಕ್ ಎನ್. ಶಿಲ್ಪಾ(೩೩) ಚಿನ್ನಾಭರಣ ಹಾಗೂ ಮೊಬೈಲ್ ಕಳೆದುಕೊಂಡವರಾಗಿದ್ದು, ಇವರು ಮೇ ೧೮ರಂದು ಗ್ರಾಪಂ ಕಚೇರಿಗೆ ತೆರಳಿದ್ದು, ಅನಾರೋಗ್ಯ ಕಾರಣ ಕಾರ್ಯ ದರ್ಶಿಯಿಂದ ಅನುಮತಿ ಪಡೆದು ಸ್ವಗ್ರಾಮಕ್ಕೆ ತೆರಳಲು ಕಚೇರಿ ಮುಂಭಾಗ ಬಂದಾಗ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಾಗೂ ಮಹಿಳೆ ಇವರನ್ನು ಕಾರಿನಲ್ಲಿ…
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ರಾಜೀನಾಮೆ?
May 21, 2022 ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಹಠಾತ್ ದೆಹಲಿಗೆ ದೌಡು ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ನಂತರ ವರಿಷ್ಠರಿಂದ ಅಧಿಕೃತ ಘೋಷಣೆ ಇತ್ತೀಚೆಗೆ ತ್ರಿಪುರದಲ್ಲೂ ದಿಢೀರ್ ನಾಯಕತ್ವ ಬದಲಾವಣೆ ಆಗಿತ್ತು ಇದುವರೆಗೆ ಯುಪಿ ಹೊರತು ನಾಯಕತ್ವ ಬದಲಾವಣೆ ಯಾದ ಕಡೆ ಬಿಜೆಪಿ ಮತ್ತೆ ಗೆದ್ದಿದೆ; ನಾಯಕತ್ವ ಬದಲಾಗದ ಮಹಾರಾಷ್ಟçದಲ್ಲಿ ಸೋತಿದೆ ಬೆಂಗಳೂರು, ಮೇ. ೨೦(ಕೆಎಂಶಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ವರಿಷ್ಠರ ಆದೇಶದ ಮೇರೆಗೆ ಹಠಾತ್ತನೆ ದೆಹಲಿಗೆ…
ಮೈಸೂರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ
May 21, 2022ಜೂ.೨೧ರಂದು ಅಂತಾರಾಷ್ಟಿçÃಯ ಯೋಗ ದಿನಾಚರಣೆ ಸಂಸದ ಪ್ರತಾಪ್ ಸಿಂಹ ಮನವಿಗೆ ಮನ್ನಣೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಆಯುಷ್ ಕಾರ್ಯದರ್ಶಿ ಪತ್ರ ಮೈಸೂರು, ಮೇ ೨೦(ಎಸ್ಬಿಡಿ)- ೮ನೇ ಅಂತಾರಾಷ್ಟಿçÃಯ ಯೋಗ ದಿನಾ ಚರಣೆ ಅಂಗವಾಗಿ ಬರುವ ಜೂನ್ ೨೧ರಂದು ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಸಾಮೂಹಿಕ ಯೋಗ ಪ್ರದರ್ಶನದ ನೇತೃತ್ವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಹಿಸಲಿದ್ದಾರೆ. ಸ್ವಾತಂತ್ರೊö್ಯÃತ್ಸವ ಅಮೃತ ಮಹೋ ತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಅಂತರ ರಾಷ್ಟಿçÃಯ ಯೋಗ ದಿನವನ್ನು…
ಸಿಎಫ್ಟಿಆರ್ಐ ಆವರಣದಲ್ಲಿ ಕೃಷಿಯಲ್ಲಿ ಡ್ರೋಣ್ ಬಳಕೆ ಪ್ರಾತ್ಯಕ್ಷಿಕೆ
May 21, 2022ಕೇಂದ್ರ ಸಚಿವರಾದ ಡಾ.ಜಿತೇಂದ್ರ ಸಿಂಗ್, ಶೋಭಾ ಕರಂದ್ಲಾಜೆ ಅವರಿಂದ ಚಾಲನೆ ಮೈಸೂರು, ಮೇ ೨೦(ಆರ್ಕೆ)- ಬೆಳೆಗೆ ಕ್ರಿಮಿನಾಶಕ ಸಿಂಪಡಣೆ, ಬಿತ್ತನೆ, ಬೆಳೆ ಸಮೀಕ್ಷೆ ಹಾಗೂ ಮರಗಳ ಆರೋಗ್ಯ ನಿರ್ವಹಣೆಗೆ ಡ್ರೋಣ್ ಬಳಕೆ ಬಗ್ಗೆ ಮೈಸೂರಿನ ಸಿಎಫ್ಟಿಆರ್ಐ ಆವರಣ ದಲ್ಲಿ ಇಂದು ಪ್ರಾತ್ಯಕ್ಷಿಕೆ ನಡೆಸಲಾಯಿತು. ಸಿಎಫ್ಟಿಆರ್ಐ, ಲಘು ಉದ್ಯೋಗ ಭಾರತಿ ಹಾಗೂ ಐಎಂಎಸ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಟೆಕ್ ಭಾರತ್-೨೦೨೨ ಕೃಷಿ, ಆಹಾರ ಮತ್ತು ಆಹಾರ ಸಂಸ್ಕರಣೆ ತಂತ್ರ ಜ್ಞಾನ ಕುರಿತ ಮೇಳದ ಅಂಗವಾಗಿ ಏರ್ಪಡಿಸಿದ್ದ ಡ್ರೋಣ್ ಉಪ…
ಮೈಸೂರು ರಸ್ತೆಗಳಿಗೆ ತಿಂಗಳ ನಂತರ ಅಭಿವೃದ್ಧಿ ಭಾಗ್ಯ
May 21, 2022 ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ಭರವಸೆ ರಸ್ತೆ ನಿರ್ಮಿಸಿದವರೆ ೩ ವರ್ಷ ನಿರ್ವಹಣೆ ಮಂತ್ರ ಜಪ ಮುಂಗಾರು ನಿರ್ವಹಣೆಗೆ ಸಿಬ್ಬಂದಿ ಸಜ್ಜುಗೊಳಿಸಿರುವ ಘೋಷಣೆ ಮೈಸೂರು, ಮೇ ೨೦(ಎಸ್ಬಿಡಿ)- ಮೈಸೂರು ನಗರದ ರಸ್ತೆಗಳ ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯವನ್ನು ಜೂ.೨೦ರ ನಂತರ ಆರಂಭಿಸುವುದಾಗಿ ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ತಿಳಿಸಿದ್ದಾರೆ. ನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ರೈಲ್ವೆ ಅಂಡರ್ ಬ್ರಿಡ್ಜ್ನಿಂದ ಬಲ್ಲಾಳ್ ವೃತ್ತ ಮಾರ್ಗವಾಗಿ ಗಾಡಿ ಚೌಕದವರೆಗಿನ ರಸ್ತೆ…
ನ್ಯಾ.ನಾಗಮೋಹನ್ದಾಸ್ ವರದಿ ಜಾರಿಗೆ ಚಾ.ನಗರ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ
May 21, 2022ಚಾಮರಾಜನಗರ, ಮೇ ೨೦-ನ್ಯಾಯ ಮೂರ್ತಿ ನಾಗಮೋಹನ್ದಾಸ್ ವರದಿ ಜಾರಿಗೆ ಆಗ್ರಹಿಸಿ ಹಾಗೂ ಜನಾಂಗದ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ವಾಲ್ಮೀಕಿ ಮಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣ ಬೆಂಬಲಿಸಿ ನಾಯಕ ಸಮುದಾಯದಿಂದ ನಗರ ಸೇರಿದಂತೆ ಜಿಲ್ಲಾ ದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಯಿತು. ಚಾಮರಾಜನಗರದ ಪ್ರವಾಸಿಮಂದಿರ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟ ನಾನಿತರರು, ಅಲ್ಲಿಂದ ಮೆರವಣ ಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆತಡೆ ನಡೆಸಿದರು. ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ…
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಫುಡ್ ಡೆಲಿವರಿ ಬಾಯ್ ಸಾವು
May 21, 2022ಮಡಿಕೇರಿ, ಮೇ ೨೦- ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಹಾರ ಡೆಲಿವರಿ ಮಾಡಲು ತೆರಳುತ್ತಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ನಗರದ ಚೈನ್ ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೂಲತಃ ಮೈಸೂರು ವಿಜಯನಗರ ೨ನೇ ಹಂತದ ನಿವಾಸಿ, ಕುಶಾಲನಗರ ದಲ್ಲಿ ನೆಲೆಸಿದ್ದ ಎ.ಸಿ.ತಿಮ್ಮಯ್ಯ ತೇಜಸ್(೨೭) ಅಪಘಾತ ದಲ್ಲಿ ಮೃತಪಟ್ಟ ಯುವಕ. ವಿವರ: ಕಳೆದ ೨ ತಿಂಗಳ ಹಿಂದೆ ತಿಮ್ಮಯ್ಯ ತೇಜಸ್ ಮಡಿಕೇರಿಯಲ್ಲಿ ಆನ್ಲೈನ್ ಮೂಲಕ ಆಹಾರ ಪೂರೈಕೆ ಮಾಡುವ ಖಾಸಗಿ ಸಂಸ್ಥೆಗೆ ಕೆಲಸಕ್ಕೆ…