ಹಾಸನ

ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಬರ್ಬರ ಹತ್ಯೆಯಿಂದ ಹಾಸನ ಪ್ರಕ್ಷುಬ್ಧ
ಹಾಸನ

ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಬರ್ಬರ ಹತ್ಯೆಯಿಂದ ಹಾಸನ ಪ್ರಕ್ಷುಬ್ಧ

June 3, 2022

ಹಾಸನ, ಜೂ.2-ಹಾಸನ ನಗರಸಭೆಯ 16ನೇ ವಾರ್ಡ್ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್ ಅವರನ್ನು ಬುಧವಾರ ಸಂಜೆ ಭೀಕರವಾಗಿ ಕೊಚ್ಚಿ ಕೊಲೆ ಮಾಡ ಲಾಗಿದ್ದು, ಈಗ ಹಾಸನ ನಗರ ಪ್ರಕ್ಷುಬ್ಧ ವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಸನ ಜಿಲ್ಲಾಸ್ಪತ್ರೆ ಮುಂದೆ ತೀವ್ರ ಪ್ರತಿ ಭಟನೆ ನಡೆಸಿದ್ದು, ಪೆನ್ಷನ್ ಮೊಹಲ್ಲಾ ಠಾಣೆ ಇನ್ಸ್‍ಪೆಕ್ಟರ್ ರೇಣುಕಾಪ್ರಸಾದ್, ನಗರ ಠಾಣೆ ಇನ್ಸ್‍ಪೆಕ್ಟರ್ ಆರೋಗ್ಯಪ್ಪ, ಡಿವೈಎಸ್‍ಪಿ ಉದಯ ಭಾಸ್ಕರ್ ಅವ ರನ್ನು ಅಮಾನತುಪಡಿಸಬೇಕೆಂದು ಆಗ್ರಹಿಸಿದ್ದಾರೆ….

ಸಾಲಬಾಧೆ: ಹಾಸನದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಹಾಸನ

ಸಾಲಬಾಧೆ: ಹಾಸನದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

February 25, 2022

ಮೈಸೂರಲ್ಲಿ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿದ್ದ ಪುತ್ರನೊಂದಿಗೆ ವಿಷ ಸೇವಿಸಿದ ದಂಪತಿ ಹಾಸನ, ಫೆ.೨೪- ಸಾಲಬಾಧೆಯಿಂದ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ಹೇಮಾವತಿ ನಗರದ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ಹಾಗೂ ಪೆಟ್ರೋಲ್ ಬಂಕ್ ಮಾಲೀಕ ಸತ್ಯಪ್ರಸಾದ್(೫೪), ಅವರ ಪತ್ನಿ ಅನ್ನಪೂರ್ಣ(೫೦) ಹಾಗೂ ಪುತ್ರ ಗೌರವ್(೨೧) ಆತ್ಮಹತ್ಯೆ ಮಾಡಿಕೊಂಡವರು.ವಿವರ: ಸೀಮೆಎಣ್ಣೆ ವ್ಯಾಪಾರಿಯಾಗಿದ್ದ ಸತ್ಯಪ್ರಸಾದ್, ಕೆಲ ತಿಂಗಳ ಹಿಂದೆ ತಾಲೂ ಕಿನ ಬೇಲೂರು ರಸ್ತೆಯ ಇಬ್ಬಾಣೆ ಬಳಿ…

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಸಹಕರಿಸಿ
ಹಾಸನ

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಸಹಕರಿಸಿ

February 16, 2022

ಹಾಸನ, ಫೆ.15- ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಪಕ್ಷದ ಕಾರ್ಯಕರ್ತರು ಸಹಕರಿಸಬೇಕು ಎಂದು ಜೆಡಿಎಸ್ ವರಿಷ್ಠರೂ ಆದ ಮಾಜಿ ಪ್ರಧಾನಿ ದೇವೇಗೌಡರು ಕರೆ ನೀಡಿದರು. ಜೆಡಿಎಸ್ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ದೇವೇಗೌಡರು, ದಕ್ಷಿಣ ಪದವೀ ಧರ ಕ್ಷೇತ್ರ-2022ರ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಪಕ್ಷದ ಶಾಸಕರು ಹಾಗೂ ವಿಧಾನ ಪರಿ ಷತ್ ಸದಸ್ಯರು, 4 ಜಿಲ್ಲೆಯ ಪಕ್ಷದ ಜಿಲ್ಲಾ ಧ್ಯಕ್ಷರು,…

21 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ; ಕೋವಿಡ್ ಕಫ್ರ್ಯೂ ಅವಧಿಯಲ್ಲಿ ಮರಳಿ ಬಂದ ಮಗ!
ಹಾಸನ

21 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ; ಕೋವಿಡ್ ಕಫ್ರ್ಯೂ ಅವಧಿಯಲ್ಲಿ ಮರಳಿ ಬಂದ ಮಗ!

April 29, 2021

ಹಾಸನ, ಏ.28- ಕೊರೊನಾ ಮಹಾಮಾರಿಯ ಪರಿಣಾಮ ಈಗ ರಾಜ್ಯ ಸರ್ಕಾರ 14 ದಿನಗಳ ಕೋವಿಡ್ ಕಫ್ರ್ಯೂ ಘೋಷಿಸಿದೆ. ಇದು ದುಡಿಯುವ ವರ್ಗದವರು, ಬಡವರಿಗೆ ಕಷ್ಟ ಎಂಬಂತೆ ಮಾಡಿದ್ದರೆ, ಇಲ್ಲೊಂದು ಕುಟುಂಬದಲ್ಲಿನ ಸಂತಸಕ್ಕೆ ಕಾರಣ ವಾಗಿದೆ. ಕಫ್ರ್ಯೂ ಕ್ರಮಗಳು ಕೆಲವೆಡೆ ಕುಟುಂಬದ ಸದಸ್ಯರನ್ನ ದೂರ ಮಾಡಿದ್ದರೆ, ಹಾಸನ ಜಿಲ್ಲೆಯ ಹೊಂಗೆರೆ ಗ್ರಾಮದಲ್ಲಿ 21 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ಮನೆಯ ಹಿರಿಯ ಮಗ ಈಗ ಮನೆಗೆ ಮರಳುವಂತೆ ಮಾಡಿದೆ. ಹೊಂಗೆರೆಯ ರಾಜೇಗೌಡ-ಅಕ್ಕಯ್ಯಮ್ಮ ದಂಪತಿಯ ಹಿರಿಯ ಪುತ್ರ ಶೇಖರ್…

ಅಂಬೇಡ್ಕರ್ ಯುವಕ ಸಂಘ ಉದ್ಘಾಟನೆ
ಹಾಸನ

ಅಂಬೇಡ್ಕರ್ ಯುವಕ ಸಂಘ ಉದ್ಘಾಟನೆ

April 24, 2021

ಬೆಟ್ಟದಪುರ, ಏ.23(ಶಿವದೇವ್)- ಪಿರಿಯಾಪಟ್ಟಣ ತಾಲೂಕು ಸುರಗಹಳ್ಳಿಯಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಯುವಕ ಸಂಘ ಮತ್ತುÀ ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ಮೈಮುಲ್ ನೂತನ ಅಧ್ಯಕ್ಷ ಪಿ.ಎಂ.ಪ್ರಸನ್ನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತದ ಸಂವಿಧಾನ ವಿಶಿಷ್ಟವಾದುದು. ಇದನ್ನು ರಚಿಸಿದ ಅಂಬೇಡ್ಕರ್ ವಿಶ್ವಕಂಡಂತಹ ಮಹಾನ್ ನಾಯಕ. ಎಲ್ಲರೂ ಇವರ ಆದರ್ಶ ಅನುಸರಿಸಬೇಕು. ಜೊತೆಗೆ ಶಿಕ್ಷಣ, ಆರೋಗ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್.ಕಾಂತರಾಜು ಮಾತನಾಡಿ, ದೇಶದ ಅಭಿವೃದ್ಧಿಗೆ ಅಂಬೇಡ್ಕರ್…

ಹಾಸನದಲ್ಲಿ 244 ಮಂದಿಗೆ ಕೊರೊನಾ, 8 ಸಾವು
ಹಾಸನ

ಹಾಸನದಲ್ಲಿ 244 ಮಂದಿಗೆ ಕೊರೊನಾ, 8 ಸಾವು

April 24, 2021

ಹಾಸನ, ಏ.23- ಜಿಲ್ಲೆಯಲ್ಲಿ ಶುಕ್ರವಾರ 244 ಮಂದಿಗೆ ಕೊರೊನಾ ದೃಢಪಟ್ಟಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 34,050ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 3,163 ಮಂದಿ ಸಕ್ರಿಯ ಸೋಂಕಿತರು, ತೀವ್ರ ನಿಗಾ ಘಟಕದಲ್ಲಿ 24 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 30,368 ಮಂದಿ ಗುಣಮುಖರಾಗಿದ್ದು, ಒಟ್ಟು 519 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ಬಾಲ್ಯವಿವಾಹ ತಡೆಯುವುದು ನಮ್ಮೆಲ್ಲರ ಕರ್ತವ್ಯ: ಜಿಲ್ಲಾಧಿಕಾರಿ
ಹಾಸನ

ಬಾಲ್ಯವಿವಾಹ ತಡೆಯುವುದು ನಮ್ಮೆಲ್ಲರ ಕರ್ತವ್ಯ: ಜಿಲ್ಲಾಧಿಕಾರಿ

March 18, 2021

ಹಾಸನ,ಮಾ.17-ಬಾಲ್ಯವಿವಾಹವು ಸಾಮಾಜಿಕ ಪಿಡುಗಾಗಿದ್ದು, ಅದನ್ನ ತಡೆಗಟ್ಟು ವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ತಡೆ ಕಾಯ್ದೆ, ಪೋಕ್ಸೋ ಕಾಯ್ದೆ, ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಆಯೋಜಿಸಿದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ,…

ಶಾರ್ಟ್ ಸಕ್ರ್ಯೂಟ್: 50ಕ್ಕೂ   ಹೆಚ್ಚು ಬೌನ್ಸ್ ಸ್ಕೂಟರ್ ಭಸ್ಮ  
ಹಾಸನ

ಶಾರ್ಟ್ ಸಕ್ರ್ಯೂಟ್: 50ಕ್ಕೂ  ಹೆಚ್ಚು ಬೌನ್ಸ್ ಸ್ಕೂಟರ್ ಭಸ್ಮ  

January 29, 2021

ಹಾಸನ, ಜ.28- ಶಾರ್ಟ್ ಸಕ್ರ್ಯೂಟ್ ಸಂಭವಿಸಿ, ಬೌನ್ಸ್ ಸ್ಕೂಟರ್ ನಿಲ್ಲಿಸಿದ್ದ ಕಟ್ಟಡಕ್ಕೆ ಬೆಂಕಿ ಬಿದ್ದ ಪರಿಣಾಮ ಸುಮಾರು 50ಕ್ಕೂ ಹೆಚ್ಚು ಸ್ಕೂಟರ್‍ಗಳು ಭಸ್ಮ ವಾಗಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಇಂದು ಬೆಳಗ್ಗೆ ಕಟ್ಟಡದಲ್ಲಿ ಸ್ಕೂಟರ್‍ಗಳನ್ನು ನಿಲ್ಲಿಸಿದ್ದ ಮಳಿಗೆ ಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬೆಂಕಿ ತೀವ್ರ ವಾಗಿ ವ್ಯಾಪಿಸಿ, ಕಟ್ಟಡದ ಒಳಗಿದ್ದ ಸ್ಕೂಟರ್‍ಗಳು ಸಂಪೂರ್ಣ ಬೆಂಕಿಗಾಹುತಿ…

ಪ್ರವಾಸಿ ಗೈಡ್‍ಗಳಿಗೆ ಸಚಿವರಿಂದ ಆಹಾರ ಕಿಟ್ ವಿತರಣೆ
ಹಾಸನ

ಪ್ರವಾಸಿ ಗೈಡ್‍ಗಳಿಗೆ ಸಚಿವರಿಂದ ಆಹಾರ ಕಿಟ್ ವಿತರಣೆ

April 6, 2020

ಹಾಸನ, ಏ.5- ಬೇಲೂರಿನಲ್ಲಿ ಪ್ರವಾಸಿ ಗೈಡ್‍ಗಳಿಗೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪಡಿತರ ಸಾಮಗ್ರಿ ವಿತರಿಸಿದರು. ಬಳಿಕ ಮಾತನಾಡಿದ ಸಚಿವರು, ಕೊರೊನಾ ಸೋಂಕು ನಿಯಂತ್ರಣ ಕ್ರಮದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದೇಶ ಜಾರಿ ಯಲ್ಲಿದೆ. ಇದರಿಂದ ಪ್ರವಾಸಿ ಮಾರ್ಗದರ್ಶಕರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಊಟೋಪಚಾರಕ್ಕಾಗಿ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಚಿಕ್ಕಮಗಳೂರು ಬೇಲೂರು ಹಾಸನ ಹೊಳೆ ನರಸೀಪುರ ಬಿಳಿಕೆರೆ ನಾಲ್ಕು ಲೈನ್ ರಸ್ತೆ ಪ್ರಸ್ತಾಪ ಹಿಂದಿನಿಂದಲೂ ಇದೆ. ಹಾಲಿ ಬೇಲೂರುವರೆಗೆ ರಾಷ್ಟ್ರೀಯ…

ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಿ
ಹಾಸನ

ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಿ

April 5, 2020

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ಸೂಚನೆ ಹಾಸನ,ಏ.4-ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಿ ಹಾಗೂ ಸಾರ್ವಜನಿಕರ ಅನಗತ್ಯ ಓಡಾಟ ತಪ್ಪಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಮೈಸೂರು ಮಿನರಲ್ಸ್ ವ್ಯವಸ್ಥಾಪಕ ನಿರ್ದೇಶಕ ನವೀನ್‍ರಾಜ್ ಸಿಂಗ್ ಸೂಚಿಸಿದರು. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿದ ಅವರು, ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಸೋಂಕು ತಪಾಸಣೆ ಹಾಗೂ ಚಿಕಿತ್ಸೆಗೆ ಸುಸಜ್ಜಿತಗೊಳಿಸಲು ನಿರ್ದೇಶನ ನೀಡಿದರು….

1 2 3 133
Translate »