ಮೈಸೂರು

ಮಾಜಿ ಸಚಿವ ಡಾ.ಅಶ್ವತ್ಥ್‍ನಾರಾಯಣ ವಿರುದ್ಧ ಮೈಸೂರಲ್ಲಿ ಎಫ್‍ಐಆರ್ ದಾಖಲು
ಮೈಸೂರು

ಮಾಜಿ ಸಚಿವ ಡಾ.ಅಶ್ವತ್ಥ್‍ನಾರಾಯಣ ವಿರುದ್ಧ ಮೈಸೂರಲ್ಲಿ ಎಫ್‍ಐಆರ್ ದಾಖಲು

May 25, 2023

ಮೈಸೂರು, ಮೇ 24(ಎಸ್‍ಪಿಎನ್)- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಲೆ ಬೆದರಿಕೆ ಮತ್ತು ಗಲಭೆಗೆ ಪ್ರಚೋದನೆ ನೀಡಿದ್ದ ಆರೋಪ ಮೇರೆಗೆ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ಮೈಸೂರಿನ ದೇವ ರಾಜ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಡಿಸಿಸಿ ಕಾನೂನು ಘಟಕದ ಅಧ್ಯಕ್ಷ, ವಕೀಲ ತಿಮ್ಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ದೇವರಾಜ ಠಾಣೆಗೆ ತೆರಳಿ ಅಶ್ವತ್ ನಾರಾಯಣ್ ವಿರುದ್ಧ ದೂರು ಸಲ್ಲಿಸಿತು. ಕಳೆದ ಫೆ.15ರಂದು ಮಂಡ್ಯದ…

ಮೇ 31ರಿಂದ ಶಾಲೆಗಳು ಪುನಾರಂಭ
ಮೈಸೂರು

ಮೇ 31ರಿಂದ ಶಾಲೆಗಳು ಪುನಾರಂಭ

May 25, 2023

ಮೈಸೂರು, ಮೇ 24(ಆರ್‍ಕೆ)-ಮೇ 31ರಿಂದ ಶಾಲೆಗಳು ಪುನಾರಂಭಗೊಳ್ಳುತ್ತಿದ್ದು, ಮೇ 29 ರಂದು ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಜಿಲ್ಲಾ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸು ಅವರು ತಿಳಿಸಿದ್ದಾರೆ. ಶಾಲಾ ಆರಂಭಕ್ಕೆ ಮಳೆ ಹಾನಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆಯೂ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಮೂಲಕ ಎಲ್ಲಾ ಶಾಲಾ ಮುಖ್ಯೋಪಾ ಧ್ಯಾಯರಿಗೆ ಸೂಚನೆಗಳನ್ನು ನೀಡಲಾಗಿದೆ. ಮೈಸೂರು ಜಿಲ್ಲೆಯ 2,678 ಪ್ರಾಥಮಿಕ ಹಾಗೂ 768 ಪ್ರೌಢಶಾಲೆ ಸೇರಿದಂತೆ ಒಟ್ಟು 3,446…

ಮೈಸೂರಿನ ಸೌರಭ್, ಪೂಜಾ, ಡಾ.ಭಾನುಪ್ರಕಾಶ್‍ಗೆ ರ್ಯಾಂಕ್
ಮೈಸೂರು

ಮೈಸೂರಿನ ಸೌರಭ್, ಪೂಜಾ, ಡಾ.ಭಾನುಪ್ರಕಾಶ್‍ಗೆ ರ್ಯಾಂಕ್

May 24, 2023

ಮೈಸೂರು, ಮೇ 23(ಎಸ್‍ಬಿಡಿ)- ಕೇಂದ್ರ ಲೋಕ ಸೇವಾ ಆಯೋಗ (ಯುಪಿ ಎಸ್‍ಸಿ)ದ 2022ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟ ವಾಗಿದ್ದು, ಮೈಸೂರಿನ ಮೂವರು ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಮೈಸೂ ರಿನ ವಿಜಯನಗರದ ಕೆ.ಸೌರಭ್ 260, ಕುವೆಂಪು ನಗರದ ಎಂ. ಪೂಜಾ 390 ಹಾಗೂ ಕೆ.ಆರ್. ನಗರ ತಾಲೂಕಿನ ಡಾ. ಜೆ. ಭಾನುಪ್ರಕಾಶ್ 448ನೇ ರ್ಯಾಂಕ್ ಪಡೆಯುವ ಮೂಲಕ ನಾಗರಿಕ ಸೇವೆಗೆ ಸಜ್ಜಾಗಿದ್ದಾರೆ. ಐಎಫ್‍ಎಸ್ ತರಬೇತಿಯಲ್ಲೇ ಸಾಧನೆ: ಉತ್ತರ ಖಂಡದ ಡೆಹರಾಡೂನ್‍ನಲ್ಲಿ ಇಂಡಿಯನ್ ಫಾರೆಸ್ಟ್ ಸರ್ವೀಸ್(ಐಎಫ್‍ಎಸ್) ತರಬೇತಿಯಲ್ಲಿರುವ…

ಮೈಸೂರು ತಾಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ  ಕೃಷಿ ಚಟುವಟಿಕೆ ಬಿರುಸು, ಬಿತ್ತನೆ ಕಾರ್ಯಕ್ಕೆ ಚಾಲನೆ
ಮೈಸೂರು

ಮೈಸೂರು ತಾಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಕೃಷಿ ಚಟುವಟಿಕೆ ಬಿರುಸು, ಬಿತ್ತನೆ ಕಾರ್ಯಕ್ಕೆ ಚಾಲನೆ

May 24, 2023

ಮೈಸೂರು, ಮೇ 23(ಎಂಟಿವೈ)- ಮೈಸೂರು ತಾಲೂಕಿನಾದ್ಯಂತ ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ.45ರಷ್ಟು ಮಳೆ ಹೆಚ್ಚಾಗಿದ್ದು, ಕೃಷಿ ಚಟುವಟಿಕೆ ಉತ್ತಮವಾಗಿ ಸಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಡಾ.ಹೆಚ್.ಬಿ.ಮಧುಲತಾ ತಿಳಿಸಿದ್ದಾರೆ. ತಾಲೂಕಿನ ವರುಣ, ಕಸಬಾ, ಜಯ ಪುರ ಹಾಗೂ ಇಲವಾಲ ಹೋಬಳಿಯ ಕೆಲವು ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಹಿತಿ ನೀಡಿದರು. ತಾಲೂಕಿನಾದ್ಯಂತ ಮೇ 23ರವರೆಗೆ ಸಾಕಷ್ಟು ಮಳೆಯಾಗಿದ್ದೂ, ರೈತರು ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ತಾಲೂಕಿನಾದ್ಯಂತ ಬಿತ್ತನೆ ಕಾರ್ಯಗಳು ಅಚ್ಚುಕಟ್ಟಾಗಿ…

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ರಿಂಗ್ ರೋಡ್ ಜಂಕ್ಷನ್ ಮತ್ತಷ್ಟು ಸುವಿಶಾಲ
ಮೈಸೂರು

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ರಿಂಗ್ ರೋಡ್ ಜಂಕ್ಷನ್ ಮತ್ತಷ್ಟು ಸುವಿಶಾಲ

May 24, 2023

ಮೈಸೂರು, ಮೇ 23 (ಆರ್‍ಕೆ)-ಮೈಸೂರಿನ ಮಣಿಪಾಲ್ ಆಸ್ಪತ್ರೆ ಬಳಿ, ರಿಂಗ್ ರೋಡ್ ಸಿಗ್ನಲ್ ಲೈಟ್ ಜಂಕ್ಷನ್ ಬಳಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಡೆಗೂ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಅಪ ರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾನ್ಹವಿ ಅವರ ನಿರ್ದೇಶನದಂತೆ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ಅವರು, ಎನ್.ಆರ್.ಸಂಚಾರ ಪೊಲೀಸರು ಮೈಸೂರು ಮಹಾ ನಗರಪಾಲಿಕೆ ನೆರವಿನಿಂದ ಮೈಸೂರು-ಬೆಂಗಳೂರು ಹೆದ್ದಾರಿಯ ರಿಂಗ್ ರೋಡ್ ಜಂಕ್ಷನ್ ಅನ್ನು ಸುಧಾರಿಸಿದ್ದಾರೆ. ಈ ಸಿಗ್ನಲ್…

ಮೈಸೂರಲ್ಲಿ ಮಳೆ ಅಬ್ಬರ ಮೂವರು ಬಲಿ
ಮೈಸೂರು

ಮೈಸೂರಲ್ಲಿ ಮಳೆ ಅಬ್ಬರ ಮೂವರು ಬಲಿ

May 22, 2023

ಮೈಸೂರು, ಮೇ 21-ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಹಾಗೂ ತುಂಡಾದ ವಿದ್ಯುತ್ ತಂತಿ ತುಳಿದು ಮೂವರು ಸಾವನ್ನಪ್ಪಿದ್ದಾರೆ. ಬಿರುಗಾಳಿಯಿಂದಾಗಿ ಹತ್ತಾರು ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವು ಮನೆಗಳ ಛಾವಣಿ ಹಾರಿಹೋಗಿವೆ. ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತ ಗೊಂಡಿದೆ. ಒಟ್ಟಾರೆ ಶನಿವಾರ ಮತ್ತು ಭಾನುವಾರ ಸುರಿದ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಸಿಡಿಲಿಗೆ ಇಬ್ಬರು ಬಲಿ: ಹುಣಸೂರು ತಾಲೂಕು ಬಿಳಿಕೆರೆ…

ಜೀವನ ಪ್ರೀತಿ, ಜನ ಪ್ರೀತಿ ರಾಮಪ್ರಸಾದರ ವ್ಯಕ್ತಿತ್ವದ ಅರ್ಥಪೂರ್ಣ ಸಂಗತಿ
ಮೈಸೂರು

ಜೀವನ ಪ್ರೀತಿ, ಜನ ಪ್ರೀತಿ ರಾಮಪ್ರಸಾದರ ವ್ಯಕ್ತಿತ್ವದ ಅರ್ಥಪೂರ್ಣ ಸಂಗತಿ

May 22, 2023

ಮೈಸೂರು,ಮೇ 21(ಪಿಎಂ)- ಜೀವನ ಪ್ರೀತಿ ಮತ್ತು ಜನ ಪ್ರೀತಿ ಎಂಬುದು ಹಿರಿಯ ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್ ಅವರ ವ್ಯಕ್ತಿತ್ವದ ಪ್ರಮುಖ ಅಂಶಗಳು. ಇವೇ ಅವರ ಶಕ್ತಿ ಎಂದು ಕೆಎಸ್‍ಐಐಡಿಸಿ (ಕರ್ನಾ ಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ) ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಹೇಳಿದರು. ಮೈಸೂರಿನ ಸರಸ್ವತಿಪುರಂನ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ, ಹೊಯ್ಸಳ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ಸಾಹಿತಿ…

ಎನ್‍ಐಇ ಕಾಲೇಜಿನಲ್ಲಿ ನೆರೆದವರ ಕಣ್ಮನ ಸೂರೆಗೊಂಡ ಶ್ವಾನ ಪ್ರದರ್ಶನ
ಮೈಸೂರು

ಎನ್‍ಐಇ ಕಾಲೇಜಿನಲ್ಲಿ ನೆರೆದವರ ಕಣ್ಮನ ಸೂರೆಗೊಂಡ ಶ್ವಾನ ಪ್ರದರ್ಶನ

May 22, 2023

ಮೈಸೂರು,ಮೇ 21(ಎಂಟಿವೈ)- ಮೈಸೂರಿನ ಎನ್‍ಐಇ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿ ಸಿದ್ದ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ಶ್ವಾನಗಳು ತಮ್ಮ ವಯ್ಯಾರದಿಂದ ಸಭಿಕರ ಕಣ್ಮನ ಸೆಳೆದವು. ಕಾಲೇಜಿನ ವಿದ್ಯಾರ್ಥಿ ಸಂಘವು ಮೈಸೂರು ಕೆನೈನ್ ಕ್ಲಬ್ ನೆರವಿನೊಂದಿಗೆ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ 22 ತಳಿಯ 75 ಶ್ವಾನಗಳು ಪಾಲ್ಗೊಂ ಡಿದ್ದವು. ಮೈಸೂರು ಕೆನೈನ್ ಕ್ಲಬ್‍ನಲ್ಲಿ ನೋಂದಣಿ ಮಾಡಿಕೊಂಡು ಮೈಕ್ರೋ ಚಿಪ್ ಅಳವಡಿಸಲಾಗಿರುವ ಶ್ವಾನಗಳನ್ನು ಪ್ರದರ್ಶನಕ್ಕೆ ಆಹ್ವಾನಿಸಲಾಗಿತ್ತು. ಕಾಲೇಜಿನ ವಜ್ರಮಹೋತ್ಸವ ಭವನದಲ್ಲಿ ನಡೆದ ಶ್ವಾನ ಪ್ರದರ್ಶನ ವಿದ್ಯಾರ್ಥಿ ಸಮೂಹ ಹಾಗೂ…

ಮಕ್ಕಳನ್ನು `ರಿಸೀವರ್’ ಆಗಿ ಬೆಳೆಸಿ
ಮೈಸೂರು

ಮಕ್ಕಳನ್ನು `ರಿಸೀವರ್’ ಆಗಿ ಬೆಳೆಸಿ

May 22, 2023

ಮೈಸೂರು ಮೇ 21(ಸಿಎನ್)- ಪೋಷ ಕರು, ಮಕ್ಕಳು ಬೇಸಿಗೆ ರಜಾದಿನಗಳನ್ನು ಅತ್ಯಂತ ಕೌಶಲ್ಯಯುತ ಚಟುವಟಿಕೆ ಮೂಲಕ ಅರ್ಥಪೂರ್ಣವಾಗಿ ಕಳೆಯಲು ಪ್ರೋತ್ಸಾಹಿಸಬೇಕು. ಯೋಗ ಭಂಗಿಗಳ ಮುಖೇನ ಮಕ್ಕಳ ಬುದ್ದಿಶಕ್ತಿ, ವ್ಯಕ್ತಿ ವಿಕಸನ, ಚುರುಕುತನ ಬೆಳೆಸಿ ಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾಗಿ ಯೋಗ ಶಿಬಿರಗಳಲ್ಲಿ ಮಕ್ಕಳನ್ನು ತೊಡಗಿ ಸಬೇಕು ಎಂದು ಆಕಾಶವಾಣಿ ನಿರ್ದೇಶಕ ಎಂ.ಉಮೇಶ್ ಸಲಹೆ ನೀಡಿದರು. ರಾಮಕೃಷ್ಣನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಅಂತರ್‍ದೃಷ್ಟಿ ಬ್ರೈನ್ ಅಕಾಡೆಮಿಯಿಂದ ಭಾನುವಾರ ಆಯೋಜಿಸಲಾಗಿದ್ದ 12ನೇ ತಂಡದ ಅಂತರ್‍ದೃಷ್ಟಿ ಮೆದುಳು ಜಾಗೃತಿ ಯೋಗಿಕ್ ಶಿಬಿರದ ಸಮಾರೋಪ…

ಮೈಸೂರಲ್ಲಿ ನಕಲಿ ರಸಗೊಬ್ಬರ  ತಯಾರಿಕಾ ಘಟಕದ ಮೇಲೆ ದಾಳಿ
ಮೈಸೂರು

ಮೈಸೂರಲ್ಲಿ ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ದಾಳಿ

May 17, 2023

ಮೈಸೂರು,ಮೇ 16(ಜಿಎ)-ಮೈಸೂ ರಿನಲ್ಲಿ ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಕೃಷಿ ಇಲಾಖೆ ಅಧಿಕಾರಿ ಗಳ ತಂಡ ದಾಳಿ ನಡೆಸಿ ನಕಲಿ ರಸಗೊಬ್ಬರ ಹಾಗೂ ತಯಾರಿಕೆಗೆ ಬಳಸುತ್ತಿದ್ದ ಉಪ ಕರಣಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮೈಸೂರಿನ ಮೇಟಗಳ್ಳಿಯ ಸ್ಮಶಾನದ ಎದುರಿನ ಕೋಳಿ ಫಾರಂನಲ್ಲಿ ನಕಲಿ ರಸ ಗೊಬ್ಬರ ತಯಾರಿಸಲಾಗುತ್ತಿದೆ ಎಂಬ ನಿಖರ ಮಾಹಿತಿ ಮೇರೆಗೆ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ಸಂಬಂಧ ಮೇಟ ಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

1 2 3 4 1,611
Translate »