ಡಾ. ಚೇತನ್ ಮೇಡತನ ಅವರಿಗೆ ವೈದ್ಯಶ್ರೀ ಪ್ರಶಸ್ತಿ

ಗುಡ್ಡೆಹೊಸೂರು:  ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇ ಳನದಲ್ಲಿ ಸಂಚಾರಿ ಆರೋಗ್ಯ ಘಟಕ ಕುಶಾಲನಗರದಲ್ಲಿ ಹಿರಿಯ ವೈದ್ಯಾ ಧಿಕಾರಿಗಳಾಗಿ ಕರ್ತವ್ಯ ನಿರ್ವಹಿ ಸುತ್ತಿರುವ ಡಾ.ಚೇತನ್ ಮೇಡ ತನ ಅವರಿಗೆ ಗ್ರಾಮೀಣ ಪ್ರದೇ ಶದಲ್ಲಿ ಸಲ್ಲಿಸಿದ ಸೇವೆಗಾಗಿ ವೈದ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿ ಸಲಾಯಿತು. ಇವರು ಮೂಲತಃ ಮೂರ್ನಾ ಡಿನ ಬಲಮುರಿಯಲ್ಲಿ ನೆಲೆಸಿರುವ ಮೇಡ ತನ ಉಲ್ಲಾಸ್ ಹಾಗೂ ಶ್ರೀಮತಿ ಚಂದ್ರಮ್ಮನವರ ಪುತ್ರ.