Tag: A. Manju

ಮಲ್ಲಿಪಟ್ಟಣದಲ್ಲಿ ಎ.ಮಂಜು ಮತ ಯಾಚನೆ
ಹಾಸನ

ಮಲ್ಲಿಪಟ್ಟಣದಲ್ಲಿ ಎ.ಮಂಜು ಮತ ಯಾಚನೆ

April 19, 2018

ರಾಮನಾಥಪುರ: ಸಚಿವನಾದ ಮೇಲೆ ತಾಲೂಕಿನಲ್ಲಿ ಹೆಚ್ಚಿನ ಅನುದಾನ ಗಳನ್ನು ತಂದು ಅಭಿವೃದ್ಧಿ ಕಾರ್ಯ ಮಾಡಿ ರುವುದೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಚಿವ ಎ.ಮಂಜು ತಿಳಿಸಿದರು. ಹೋಬಳಿ ಮಲ್ಲಿಪಟ್ಟಣ ಗ್ರಾಮ ದಲ್ಲಿ ಮತಯಾಚಿಸಿ ಮಾತನಾಡಿದ ಅವರು, ನಾನು ಮಾಡಿರುವ ಅಭಿವೃದ್ಧಿ ಕಂಡು ಮತದಾರರು ನನಗೆ ಮತ ನೀಡುತ್ತಾರೆ. ನಾನು ಶಾಸಕನಾಗಿದ್ದ ಅವಧಿ ಹಾಗೂ ಮಂತ್ರಿಯಾದ ಮೇಲೆ ನನ್ನ ಕ್ಷೇತ್ರಕ್ಕೆ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ಈ ಸಂದರ್ಭದಲ್ಲಿ ಜನರಿಂದ ಸಿಗುತ್ತಿರುವ ಬೆಂಬಲ ನಾನು ಕೈಗೊಂಡಿರುವ ಅಭಿವೃದ್ಧಿಯನ್ನು ಬಿಂಬಿಸುತ್ತಿವೆ ಎಂದು…

1 2
Translate »