ಬೇಲೂರು: ಪಟ್ಟಣದ ಚನ್ನಕೇಶವನಗರ ಬಡಾವಣೆಯ ನಿವಾಸಿ ಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ಯಿಂದ ಹಕ್ಕುಪತ್ರ ವಿತರಿಸುವುದಾಗಿ ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದ್ದಾರೆ. ಇಲ್ಲಿನ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚನ್ನಕೇಶವ ನಗರ ಬಡಾವಣೆಯಲ್ಲಿ ಪುರಸಭೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಎರಡೂ ಜನತೆಗೆ ಕಡೆಯಿಂದ ವಸತಿ ನೀಡಲಾಗಿದೆ. ಆದರೆ ನಿವಾಸಿಗಳಿಗೆ ಹಕ್ಕುಪತ್ರ ಇದುವ ರೆಗೂ ನೀಡಿಲ್ಲ. ನಿಯಮದ ಪ್ರಕಾರ ಹಣ ಪಾವತಿಸಿಕೊಂಡು ಮನೆ ಗಳನ್ನು ನೀಡ ಲಾಗಿದ್ದರೂ ಹಕ್ಕುಪತ್ರ ಕೊಡದೆ ಇರು ವುದು ಸರಿಯಲ್ಲ. ಈ…