Tag: Dr Jayappa Honnali

ಸಾಹಿತಿಗಳು ಬರವಣಿಗೆ  ಮೂಲಕ ಸಮಾಜವನ್ನು ಎಚ್ಚರಿಸಬೇಕು
ಮೈಸೂರು

ಸಾಹಿತಿಗಳು ಬರವಣಿಗೆ  ಮೂಲಕ ಸಮಾಜವನ್ನು ಎಚ್ಚರಿಸಬೇಕು

June 11, 2018

ಮೈಸೂರು:  ಸಾಹಿತಿಗಳು, ಬರವಣಿಗೆ ಮೂಲಕ ಸಮಾಜ ವನ್ನು ಎಚ್ಚರಿಸುವ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕೆಂದು ಕವಿ ಡಾ.ಜಯಪ್ಪ ಹೊನ್ನಾಳಿ ಹೇಳಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ವಿಜಯಧ್ವನಿ ಪ್ರತಿಷ್ಠಾನದ ಸಾಂಸ್ಕøತಿಕ ಸಂಸ್ಥೆ ವಾರ್ಷಿಕೋತ್ಸವ, ಕಾವ್ಯ ಮಿತ್ರ ಪ್ರಕಾಶನ ಹುಬ್ಬಳ್ಳಿ ಸಂಸ್ಥೆಯ ಉದ್ಘಾಟನೆ ಹಾಗೂ ಯುವಕವಿ ನಿತೀನ್ ನೀಲಕಂಠ ಅವರ `ಕೂಲಿಂಗ್ ಗ್ಲಾಸ್ ಕನಸುಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ರಾಜಕೀಯದ ಸ್ಥಿತಿಗತಿಯನ್ನು ಗಮನಿಸಿದರೆ ಕವಿಗಳ, ಕಲಾವಿದರ ಸಾಮಾಜಿಕ ಜವಾಬ್ದಾರಿ ಮತ್ತಷ್ಟು…

Translate »