ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಡೆ ಮತ್ತೆ ನಿಗೂಢ…!! ಕುಟುಂಬ ರಾಜಕಾರಣಕ್ಕೆ ಮೋದಿ ವಿರೋಧ ವಿಜಯೇಂದ್ರರಿಗೆ ಸ್ಥಾನಮಾನ ಇನ್ನು ಅನುಮಾನ ಸಮಯವರ್ತಿ ನಿರ್ಧಾರ ಕೈಗೊಳ್ಳಲು ಬಿಎಸ್ವೈ ಲೆಕ್ಕಾಚಾರ ಬೆಂಗಳೂರು,ಮಾ.೨೩(ಕೆಎAಶಿ)-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜ ಯೇಂದ್ರ ಅವರು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯ ದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಇಬ್ಬರು ಮಾತುಕತೆ ನಡೆ ಸಿರುವುದು ಹಾಗೂ ಯಡಿಯೂ ರಪ್ಪ ಅವರ ಮುಂದಿನ ರಾಜಕೀಯ ನಡೆ ಬಗ್ಗೆ…