ಮೈಸೂರು: ಕನ್ನಡ ಪುಸ್ತಕ ಪ್ರಾಧಿ ಕಾರ, ಬೆಂಗಳೂರು ಹಾಗೂ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ “ಜಾಣ-ಜಾಣೆಯರ ಬಳಗದ ಉದ್ಘಾಟನೆ ಮತ್ತು ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿನಿಯರ ಅಭಿಪ್ರಾಯ ಮಂಡನೆ ಸ್ಪರ್ಧೆ” ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಮಹಿಳಾ ಚಿಂತಕ ರಾದ ಡಾ.ಚಂದ್ರಮತಿ ಸೋಂದಾ ಉದ್ಘಾ ಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಭಾವನೆಗಳನ್ನು ಹೊರ ಹಾಕು ವುದು ತಮ್ಮ ಮಾತೃಭಾಷೆಯಲ್ಲಿ. ಹಾಗೆಯೇ ಕರ್ನಾಟಕದಲ್ಲಿ ನಮ್ಮ ಮಾತೃಭಾಷೆ ಕನ್ನಡವಾಗಿದ್ದು, ಅದನ್ನು ನಮ್ಮ ಉಸಿರ ನ್ನಾಗಿ ಮಾಡಿಕೊಳ್ಳಬೇಕು,…