Tag: ನಿಮ್ಮ ಪತ್ರಗಳು

ಅಂಧ ಹೆಣ್ಣು ಮಕ್ಕಳ ಆಶ್ರಯದಾ
ನಿಮ್ಮ ಪತ್ರಗಳು

ಅಂಧ ಹೆಣ್ಣು ಮಕ್ಕಳ ಆಶ್ರಯದಾ

April 24, 2018

ಮಾನ್ಯರೆ, ಲೂಯಿ ಬ್ರೈಲ್ ಅಂಧರ ಪಾಲಿನ ವಿದ್ಯಾ ಪುರುಷ ಸರಸ್ವತಿ. ಅಂಧ ಹೆಣ್ಣು ಮಕ್ಕಳ ಪಾಲಿಗೆ, ನಮ್ಮ ಮೈಸೂರಿನಲ್ಲಿ, ಒಂದು ವಿಶ್ವವಿದ್ಯಾನಿಲಯ ಮಾಡುತ್ತಿರುವಂತಹ ಕಾಯಕ ವನ್ನು ಮಾಡುತ್ತಿರುವವರು, ಎನ್.ಆರ್. ಅಂಧ ಹೆಣ್ಣು ಮಕ್ಕಳ ವಸತಿ ಶಾಲೆಯ ಅಘೋಷಿತ, ಆಜೀವ ಕುಲಪತಿ ಆರ್.ಗುರು, ಸಾವಿರಾರು ಅಂಧ ಹೆಣ್ಣು ಮಕ್ಕಳ ಪಾಲಿನ ಅನ್ನದಾತ. ಮೈಸೂರಿನಲ್ಲಿ ಎಫ್.ಕೆ.ಇರಾನಿಯವರಿಂದ ಹಿಡಿದು ಅನೇಕ ಉದ್ಯಮಿಗಳು ಆಗಿಹೋಗಿದ್ದಾರೆ. ಆದರೆ ಸಜ್ಜನ-ಹೃದಯವಂತ-ಶಿಸ್ತು-ದಕ್ಷತೆ ಮೈಗೂಡಿಸಿಕೊಂಡಿ ರುವ, ಸಮಾಜಮುಖಿ-ಸಾಂಸ್ಕೃತಿಕ-ಸಂಸ್ಕಾರವಂತ ಉದ್ಯಮಿ ಆರ್. ಗುರುರಂತಹ ಅವರು ವಿರಳ. ಹೆಣ್ಣು ಮಕ್ಕಳ ವಿದ್ಯಾಭ್ಯಾಸವೆಂದರೆ…

‘ಜಸ್ಟ್ ಆಸ್ಕಿಂಗ್’ ವೇದಿಕೆ – ರೈ ರಾಜಕೀಯ
ನಿಮ್ಮ ಪತ್ರಗಳು

‘ಜಸ್ಟ್ ಆಸ್ಕಿಂಗ್’ ವೇದಿಕೆ – ರೈ ರಾಜಕೀಯ

April 24, 2018

ಮಾನ್ಯರೆ, ‘ರಾಜಕೀಯ ಪಕ್ಷದ ವೇದಿಕೆಯಲ್ಲಿ ನಿಂತು ಮಾತನಾಡಲು ನನಗೆ ಇಷ್ಟವಿಲ್ಲ, ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ’ ಎಂದು ಹೇಳಿರುವ ಪ್ರಕಾಶ್ ರೈ ರವರು, ‘ಜಸ್ಟ್ ಆಸ್ಕಿಂಗ್’ ಒಂದು ರಾಜಕೀಯ ವೇದಿಕೆ ಅಲ್ಲ ಎಂದಿದ್ದಾರೆ. ಆದರೆ ಅವರು ಮಾಡುವುದು ಮತ್ತು ಮಾತನಾಡುವುದೆಲ್ಲಾ ಅಪ್ಪಟ ರಾಜಕೀಯವೇ. ಅದಕ್ಕೆ ಅಭಿಯಾನದ ಹೆಸರು ಏಕೆ ? ಕರ್ನಾಟಕದಲ್ಲಿ ಚುನಾವಣಾ ಸಮಯದಲ್ಲಿಯೇ ಈ ‘ಜಸ್ಟ್ ಆಸ್ಕಿಂಗ್’ವೇದಿಕೆ ಹುಟ್ಟಿಕೊಂಡದ್ದು ಏಕೆ ?. ‘ಜಸ್ಟ್ ಆಸ್ಕಿಂಗ್’ ಒಂದು ರಾಜಕೀಯ ವೇದಿಕೆ ಅಲ್ಲ ಎನ್ನುತ್ತಲೇ ಅವರು ರಾಷ್ಟ್ರೀಯ…

ಸಾಧನೆಗೂ ಅಪಸ್ವರವೇ?!
ನಿಮ್ಮ ಪತ್ರಗಳು

ಸಾಧನೆಗೂ ಅಪಸ್ವರವೇ?!

April 19, 2018

ಮಾನ್ಯರೆ, ಕೆಲ ಜನ ನಾಯಕರು–ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಕಾರ್ಯ ತತ್ಪರತೆ–ದೂರದರ್ಶಿತ್ವ ಪ್ರದರ್ಶಿಸಿದರೂ, ಕೊಂಕು ನುಡಿಗಳೇ ಬರುತ್ತಿರುವುದು ವಿಪರ್ಯಾಸ. ದಕ್ಷ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ದೂರದರ್ಶಿತ್ವದ ಫಲ ಎಂಬಂತೆ ಸುಂದರ ವಿನ್ಯಾಸದ ‘ವಿಧಾನಸೌಧ’ ನಿರ್ಮಾಣವಾಯಿತು. ಈ ಸಾಧನೆಗೂ ಅಪಸ್ವರ ಕೇಳಬೇಕಾಯಿತು. ಆದರೂ ಇಂದಿಗೂ, ಎಂದೆಂದಿಗೂ ವಿಧಾನಸೌಧ ಶಿಲ್ಪಿ ಎಂದರೆ ಕನ್ನಡಿಗರ ಕಣ್ಣ ಮುಂದೆ ಬರುವುದು ‘ಕೆಂಗಲ್ ಹನುಮಂತಯ್ಯ’ ನವರೇ. ಮೈಸೂರು ಪೊಲೀಸ್ ಆಯುಕ್ತರಾಗಿ ಕೆಂಪಯ್ಯನವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ, ನಾವು ನೋಡುತ್ತಿದ್ದ ಮೈಸೂರು ಆರಕ್ಷಕ ಠಾಣಾ…

ಈಜು ತರಬೇತಿ ಗೋಜಲುಗಳು
ನಿಮ್ಮ ಪತ್ರಗಳು

ಈಜು ತರಬೇತಿ ಗೋಜಲುಗಳು

April 19, 2018

ಮಾನ್ಯರೆ, ಬೇಸಿಗೆಯ ರಜೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈಜು ತರಬೇತಿ ಗಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ಗಿಜಿಗುಡುತ್ತಿದ್ದಾರೆ. ಇತ್ತೀಚೆಗಷ್ಟೆ ಈಜುಕೊಳ  ನವೀಕರಣ ಗೊಂಡು ಮತ್ತಷ್ಟು ಸುಂದರವಾಗಿದೆ. ಮೈಸೂರಿನಲ್ಲಿ ಈಜುಕೊಳಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಮೈಸೂರು ವಿವಿಯ ವಿದ್ಯಾರ್ಥಿ ಗಳು ಮೊದಲೇ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆದಿರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ತೋರಿಸಿದರೆ ಪ್ರವೇಶವಿರಬೇಕಿತ್ತು. ಆದರೂ ಈಜುಕೊಳಕ್ಕೆ 12 ರೂ.ಗಳ ಪ್ರವೇಶ ದರವಿದ್ದು ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ನಿಗದಿಗಿಂತ…

Translate »