ಮೈಸೂರು: ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯು ತ್ತಿರುವ ಅಖಿಲ ಭಾರತ 15 ವರ್ಷದೊಳ ಗಿನವರ ಮುಕ್ತ ಚೆಸ್ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ಹಾಲ್ನಲ್ಲಿ ಬುಧವಾರ ಚಾಲನೆ ದೊರೆಯಿತು. ಚೆಸ್ ಪಾನ್ ಚಲಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಬೆಂಗ ಳೂರಿನ ಗೋಕುಲ ಎಜುಕೇಷನ್ ಫೌಂಡೇಷನ್ನ ಚೇರ್ಮನ್ ಡಾ. ಎಂ.ಆರ್.ಜಯರಾಂ, ನಂತರ ಮಾತ ನಾಡಿ, ಬುದ್ಧಿಮಟ್ಟವನ್ನು ಹೆಚ್ಚಿಸುವ ಚೆಸ್ ಆಟ ಭಾರತೀಯ ಕ್ರೀಡೆಗಳಲ್ಲಿ ಸೇರ್ಪಡೆ ಗೊಂಡಿರುವುದು ಹೆಮ್ಮೆಪಡುವಂಥದ್ದು. ಈ ಆಟದಲ್ಲಿ ನಂಬರ್ ಒನ್ ಆಗಿರುವ ಗ್ರ್ಯಾಂಡ್…