ಮೈಸೂರು: ಮಾದಕ ವ್ಯಸನ ತ್ಯಜಿಸಿ, ಆರೋಗ್ಯ ಹೆಚ್ಚಿಸಿ… ಧೂಮ ಪಾನ ತ್ಯಜಿಸಿ, ಸುಖ ಬಾಳ್ವೆ ನಡೆಸಿ… ಹೆಂಡ-ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪ ವಾಸ… ಇಂತಹ ಹಲವು ಘೋಷ ವಾಕ್ಯಗಳ ಫಲಕ ಗಳನ್ನಿಡಿದು ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮದ ಭೀಕರ ತೆಯನ್ನು ಅನಾವರಣಗೊಳಿಸಿದರು. `ವಿಶ್ವ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ ಅಂಗವಾಗಿ ಜಾಥಾ ನಡೆಸಿದ ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಗಳು, ದುಶ್ಚಟಗಳಿಂದ ದೂರವಿರುವಂತೆ ಸಂದೇಶ ನೀಡಿದರು. ಜಿಲ್ಲಾ…