Tag: Bannur K. Raju

ಹುಣಸೂರು ಮಹಾನ್ ಸಾಧಕರ ತವರೂರು ಸಾಹಿತಿ ಬನ್ನೂರು ರಾಜು ಅಭಿಮತ
ಮೈಸೂರು

ಹುಣಸೂರು ಮಹಾನ್ ಸಾಧಕರ ತವರೂರು ಸಾಹಿತಿ ಬನ್ನೂರು ರಾಜು ಅಭಿಮತ

July 10, 2018

ಮೈಸೂರು:  ಕರ್ನಾಟಕದ ಇತಿಹಾಸದಲ್ಲಿ ಹಲವಾರು ಚಾರಿತ್ರಿಕ ದಾಖಲೆಗಳನ್ನು ನಿರ್ಮಿಸಿರುವ ಅನೇಕ ಸಾಧಕರನ್ನು, ಸಾಹಿತಿಗಳನ್ನು, ಪ್ರತಿಭಾ ಸಂಪನ್ನರನ್ನು, ದೈತ್ಯ ಪ್ರತಿಭೆಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ ವಿಶಿಷ್ಟ ನೆಲ, ಮಹಾನ್ ಸಾಧಕರ ತವರೂರು ಹುಣಸೂರು ಎಂದು ಸಾಹಿತಿ ಬನ್ನೂರು ಕೆ.ರಾಜು ಹುಣಸೂರಿನ ಮಹತ್ವದ ಬಗ್ಗೆ ತಿಳಿಸಿದರು. ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಆಶ್ರಯದಲ್ಲಿ ಹುಣಸೂರಿನ ರಂಗನಾಥ ಬಡಾವಣೆ (ಕಲ್ಕುಣ ಕೆ)ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಡಿನ…

Translate »