ಮೈಸೂರು: ನಾಟ್ಯಾ ಚಾರ್ಯ ಪ್ರೊ.ಕೆ.ರಾಮ ಮೂರ್ತಿರಾವ್ ಅವರ ನೂಪುರ ಕಲಾವಿದರು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಮಕ್ಕಳ ದಿನಾ ಚರಣೆಯ ಅಂಗವಾಗಿ ಅದರ ಹಿಂದಿನ ದಿನವಾದ ನ.13ರ ಸಂಜೆ 6 ಗಂಟೆಗೆ ನಾದಬ್ರಹ್ಮ ಸಂಗೀತ ಸಭೆಯ ವಾಸುದೇವಾ ಚಾರ್ಯ ಭವನದಲ್ಲಿ ಮಕ್ಕಳ ವಿಶೇಷ ಸಮೂಹ ಭರತನಾಟ್ಯ ಪ್ರದರ್ಶನವೊಂ ದನ್ನು ಏರ್ಪಡಿಸಿದೆ. ಇದರಲ್ಲಿ ಜೆ.ಪಿ.ನಗರದ ನೂಪುರ ನೃತ್ಯ ಶಾಲೆಯ 25 ಮಂದಿ ಪುಟಾಣಿ ಕಲಾವಿದರು ಸುಮಾರು 15 ನೃತ್ಯಗಳನ್ನು ಸಾದರಪಡಿಸಲಿದ್ದಾರಲ್ಲದೆ ಬೆಂಗಳೂರಿನ ನೃತ್ಯ ವಿದೂಷಿ ರಾಜಶ್ರೀ ನಾಯ್ಕ್ ಅವರ ಇಬ್ಬರು…