ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಕಾವೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 24 ರಂದು ಬೆಳಿಗ್ಗೆ 10.30 ಗಂಟೆಗೆ ಆಯೋ ಜಿಸಿರುವ `ಪುಸ್ತಕ ಮಾತು’ (Book talk) ಕಾರ್ಯಕ್ರಮದಲ್ಲಿ ಮಾಜಿ ಮೈಸೂರು ನಗರ ಪೊಲೀಸ್ ಕಮೀಷ್ನರ್ ಸಿ. ಚಂದ್ರಶೇಖರ್ ಅವರು ಭಾಷಣ ಮಾಡುವರು. ಮೈಸೂರು ಸಾಹಿತ್ಯ ಸಂಘ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಬರಹಗಾರ ವೈ.ಎನ್. ಹರಾರಿ ಅವರ `Homo Deus: A Brief History of tomorrow’ ಕೃತಿ ಕುರಿತಂತೆಯೂ ಅವರು ಚರ್ಚಿಸಲಿದ್ದಾರೆ. ಚಂದ್ರಶೇಖರ ಅವರು ಸ್ವತಃ ಇತಿಹಾಸ ವಿದ್ಯಾರ್ಥಿಯಾಗಿದ್ದು,…