ಮಂಡ್ಯ: ತಾಲೂಕಿನ ಬಿ.ಹೊಸಳ್ಳಿ ಯಲ್ಲಿಯಲ್ಲಿರುವ ಬಿಆರ್ವಿ ಅಂತರಾಷ್ಟ್ರೀಯ ಶಾಲೆಯಲ್ಲಿ ಮಂಡ್ಯ ಚೆಸ್ ಅಕಾಡೆಮಿ ಸಂಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಚೆಸ್ ಪಂದ್ಯಾವಳಿಯಲ್ಲಿ ವಿಜೇತರಾದ ಮಕ್ಕಳಿಗೆ ಸಾಹಿತಿ ನೀಲಗಿರಿಗೌಡ ಮತ್ತು ಬಿಆರ್ವಿ ಅಂತರಾಷ್ಟ್ರೀಯ ಶಾಲೆ ಸಂಸ್ಥಾಪಕ ವೀರಣ್ಣಗೌಡ ಬಹುಮಾನ ವಿತರಿಸಿದರು. ಚೆಸ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿಜೇತರ ವಿವರ ಬಾಲಕಿಯರ ವಿಭಾಗದಲ್ಲಿ: 17 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಎಸ್.ಆರ್.ಪ್ರಣೀತ ಪ್ರಥಮ, ಎಸ್.ಮೇಘನ ದ್ವಿತೀಯ ಹಾಗೂ ಭೂಮಿಕಾ ಉಡುಪ ತೃತೀಯ ಬಹುಮಾನ ಪಡೆದರು. 13 ವರ್ಷದೊಳಗಿನ…