Tag: Dinesh Coaching Center

ದಿನೇಶ್ ಕೋಚಿಂಗ್ ಸೆಂಟರ್‍ನಿಂದ ಪ್ರತಿಭಾ ಪುರಸ್ಕಾರ
ಮೈಸೂರು

ದಿನೇಶ್ ಕೋಚಿಂಗ್ ಸೆಂಟರ್‍ನಿಂದ ಪ್ರತಿಭಾ ಪುರಸ್ಕಾರ

November 20, 2018

ಮೈಸೂರು: ಮಕ್ಕಳು ಮತ್ತು ಯುವಕರು ಬರೀ ಅಕ್ಷರಸ್ಥರಾದರೆ ಸಾಲದು, ಬದಲಾಗಿ ಶಿಕ್ಷಣವಂತ ರಾಗಬೇಕು. ಯಾವ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಕಲಿಯುವುದಿಲ್ಲವೋ, ಅವ ನಿಂದ ಭವಿಷ್ಯದಲ್ಲಿ ಆರೋಗ್ಯಕರ ಸಮಾಜಕ್ಕೆ ಏನನ್ನೂ ನಿರೀಕ್ಷಿಸುವುದು ಕಷ್ಟ. ಪೆÇೀಷಕರು ಮಕ್ಕಳಿಗೆ ಈ ವಯ ಸ್ಸಿನಲ್ಲೇ ಅದನ್ನು ಕಲಿಸಬೇಕು ಎಂದು ತುಮಕೂರಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ಡಾ. ವೀರೇಶಾನಂದ ಸರಸ್ವತೀ ಸ್ವಾಮಿಗಳು ಅಭಿಪ್ರಾಯಪಟ್ಟರು. ದೇಶಪ್ರೇಮದ ಬಗ್ಗೆ ಸ್ವಾಮೀಜಿಯವರು ಮಾತ ನಾಡುತ್ತಾ, ಸ್ವಾಮಿ ವಿವೇಕಾನಂದರು, ಆದಿ ಶಂಕ ರಾಚಾರ್ಯರು ಹುಟ್ಟಿದ ಈ…

Translate »