ಮೈಸೂರು: ಕೌಟುಂಬಿಕ ದೌರ್ಜನ್ಯದ ಹಲವು ಅಪ ರಾಧ ಪ್ರಕರಣಗಳಲ್ಲಿ ಪುರುಷರೊಂದಿಗೆ ಮಹಿಳೆಯರೂ ಅಪರಾಧಿಗಳಾಗಿ ನಿಲ್ಲುತ್ತಿ ರುವುದು ವಿಷಾದಕರ ಸಂಗತಿ. ಮಹಿಳೆಯರಿಗೆ ಮಹಿಳೆಯರೇ ಗೌರವ ನೀಡದಿ ದ್ದರೆ ವಿಶ್ವ ಮಹಿಳಾ ದಿನದ ಆಚರಣೆಗೆ ಅರ್ಥ ಬರುವುದಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಕೆ.ವಂಟಿಗೋಡಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ನ್ಯಾಯಾಲಯದ ಆವ ರಣದಲ್ಲಿರುವ ವಕೀಲರ ಸಂಘದ ಸಭಾಂ ಗಣದಲ್ಲಿ ಮಹಿಳಾ ವಕೀಲರದ ಸಂಘ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತ ನಾಡಿದ ಅವರು, 1909ರಿಂದ…