Tag: Dr. Ambedkar Statue

ಕೊನೆಗೂ ನಾಗಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ
ಮಂಡ್ಯ

ಕೊನೆಗೂ ನಾಗಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ

July 23, 2018

ನಾಗಮಂಗಲ: ರಾಜಕೀಯ ಕಾರಣಗಳಿಂದ ವಿವಾದ ಕ್ಕೀಡಾಗಿ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಶಾಸಕ ಸುರೇಶ್‍ಗೌಡರ ನಿರ್ದೇಶನದಂತೆ ಪ್ರತಿಷ್ಠಾಪಿಸುವ ಮೂಲಕ ತಾಲೂಕು ಆಡಳಿತಕ್ಕೆ ತಲೆನೋವಾಗಿದ್ದ ಪ್ರಕರಣವನ್ನು ದಲಿತ ಮುಖಂಡರು ಸುಖಾಂತ್ಯಗೊಳಿಸಿದ್ದಾರೆ. ಪಟ್ಟಣದ ಮಿನಿ ವಿಧಾನಸೌಧದ ಎದುರು ಭಾನುವಾರ 700 ಕೆಜಿ ತೂಕದ ಕಂಚಿನ ಪ್ರತಿಮೆಯನ್ನು ಹಲವು ದಲಿತ ಮುಖಂಡರು ಬೆಳಿಗ್ಗೆ ಕ್ರೇನ್ ಮೂಲಕ ಗದ್ದುಗೆ ಮೇಲಕ್ಕೆತ್ತಿ ಪ್ರತಿಷ್ಠಾಪಿಸಿದರು. ಮಿನಿವಿಧಾನ ಸೌಧದ ಎದುರು ಪ್ರತಿಷ್ಠಾಪಿಸಲಾಗಿರುವ ಗಾಂಧಿ ಪ್ರತಿಮೆಯಂತೆ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ತಾಲೂಕು…

Translate »