ಮೈಸೂರು: ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗಳ ಪ್ರತಿಭೆ ಅಭಿವ್ಯಕ್ತಗೊಳಿಸಲು ಇಲಾಖೆ ವೇದಿಕೆ ಕಲ್ಪಿಸಿ ಅವಕಾಶ ಕಲ್ಪಿಸುತ್ತಿದೆ ಎಂದು ಮೈಸೂರಿನ ಪೊಲೀಸ್ ತರಬೇತಿ ಶಾಲೆ ಪ್ರಾಂಶು ಪಾಲರಾದ ಸಾಹಿತಿ ಡಾ. ಧರಣಿದೇವಿ ಮಾಲಗತ್ತಿ ಅವರು ಇಂದಿಲ್ಲಿ ತಿಳಿಸಿದ್ದಾರೆ. ಪ್ರಜ್ಯೋಮ ಪ್ರಕಾಶನ ಮತ್ತು ಹೇಮ ಗಂಗಾ ಕಾವ್ಯ ಬಳಗದ ಸಹಯೋಗ ದೊಂದಿಗೆ ಮೈಸೂರಿನ ಕೆಪಿಎ ಸಭಾಂ ಗಣದಲ್ಲಿ ಏರ್ಪಡಿಸಿದ್ದ ವಿವಿ ಪುರಂ ಠಾಣೆ ಎಎಸ್ಐ ಮಹದೇವನಾಯಕ ಕೂಡ್ಲಾಪುರ ಅವರು ಸಂಪಾದಿಸಿ ರಚಿಸಿರುವ `ಸಾಹಿತಿಗಳಂತರಾಳದಿಂದ ಪೊಲೀ ಸರು’ ಎಂಬ ಕೃತಿ ಲೋಕಾರ್ಪಣೆ ಹಾಗೂ…