Tag: Dr. H.S. Satyanarayana

ಬೇರೆ ಸಾಹಿತಿಗಳ ಕೃತಿಗಳಂತೆ ಬೇಂದ್ರೆಯವರ  ಕೃತಿಗಳು ಸಾಹಿತ್ಯ ಪ್ರೇಮಿಗಳ ಕೈ ಸೇರಲಿಲ್ಲ
ಮೈಸೂರು

ಬೇರೆ ಸಾಹಿತಿಗಳ ಕೃತಿಗಳಂತೆ ಬೇಂದ್ರೆಯವರ  ಕೃತಿಗಳು ಸಾಹಿತ್ಯ ಪ್ರೇಮಿಗಳ ಕೈ ಸೇರಲಿಲ್ಲ

September 20, 2018

ವಿಮರ್ಶಕ ಡಾ. ಹೆಚ್.ಎಸ್. ಸತ್ಯನಾರಾಯಣ ವಿಷಾದ ಮೈಸೂರು:  ಬೇರೆ ಬೇರೆ ಸಾಹಿತಿಗಳು ಹಾಗೂ ಕವಿಗಳ ಕೃತಿಗಳು ಸಿಗುವಂತೆ ದ.ರಾ.ಬೇಂದ್ರೆಯವರ ಕೃತಿಗಳು ಸಾಹಿತ್ಯ ಪ್ರೇಮಿಗಳ ಕೈ ಸೇರಲಿಲ್ಲ ಎಂದು ವಿಮರ್ಶಕ ಚಿಕ್ಕಮಗಳೂರಿನ ಡಾ.ಹೆಚ್.ಎಸ್. ಸತ್ಯನಾರಾಯಣ ವಿಷಾದಿಸಿದ್ದಾರೆ. ಮೈಸೂರಿನ ಮಹಾರಾಜ ಪದವಿ ಕಾಲೇಜಿನ ಜೂನಿಯರ್ ಬಿ.ಎ. ಹಾಲ್ ನಲ್ಲಿ ಬುಧವಾರ ಮಹಾರಾಜ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ `ಬೇಂದ್ರೆ ಮತ್ತು ಅಡಿಗರ ಆಯ್ದ ಕವಿತೆಗಳು: ಅನುಭವ ಮತ್ತು ಅಭಿವ್ಯಕ್ತಿಯ ವಿಭಿನ್ನ…

Translate »