Tag: Dr. Kabbinale Vasanth Bharadwaj

ಕಡಿಮೆ ಪದಗಳ ವಿಶಾಲಾರ್ಥ ಕೊಡುವುದೇ ಮುಕ್ತಕ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
ಮೈಸೂರು

ಕಡಿಮೆ ಪದಗಳ ವಿಶಾಲಾರ್ಥ ಕೊಡುವುದೇ ಮುಕ್ತಕ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್

July 1, 2018

ಮೈಸೂರು: ಕವಿತೆಗಳಲ್ಲಿ ಹೆಚ್ಚು ಅರ್ಥವನ್ನು ಕೊಡುವ ಕೊನೆಯ ಎರಡು ಸಾಲುಗಳೇ ಮುಕ್ತಕ ಎಂದು ಮುಕ್ತಕ ಕವಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ತಿಳಿಸಿದರು. ನಗರದ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್, ಕಾವ್ಯರಂಜನಿ ಸಭಾದ ಸಂಯುಕ್ತಾಶ್ರಯದಲ್ಲಿ ನಡೆದ ‘ಮುಕ್ತಕ ಕಾವ್ಯಸಿರಿ-ಗಾನಲಹರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವತಂತ್ರವಾದ ಸಂಸ್ಕøತಿಯನ್ನು ಮುಕ್ತಕ ಒಳಗೊಂಡಿದ್ದು, ಸಾಹಿತ್ಯವನ್ನು ಪ್ರೋತ್ಸಾಹಿಸುತ್ತದೆ. ಯಾವುದೇ ಕಾವ್ಯ ಪ್ರಾಕಾರಗಳು ಜನಮನವನ್ನು ಮುಟ್ಟಬೇಕಾದರೆ ಹಾಡಿನ ಮೂಲಕ ಸಾಧ್ಯ. ಪಠ್ಯ ರೂಪದಲ್ಲಿರುವ ಮುಕ್ತಕಗಳನ್ನು ಹಾಡುತ್ತಿರುವುದು ವಿಶೇಷವಾಗಿದೆ….

Translate »