ಮೈಸೂರು: ದೇಶ, ಧರ್ಮ, ಜಾತಿ, ಭಾಷೆಗಳ ವಿಷಯದಲ್ಲಿ ಸಮಾಜ ವನ್ನು ಛಿದ್ರಗೊಳಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಚಾಂದ್ಬಾಷಾ ಅವರ ಕವಿತೆಗಳು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಂ.ನೀಲಗಿರಿ ತಳವಾರ್ ನುಡಿದರು. ಅವರು ಇತ್ತೀಚೆಗೆ ನಗರದ ಇನ್ಸ್ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇಂಚರ ಸಾಂಸ್ಕøತಿಕ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭ ದಲ್ಲಿ ಕವಿ ಚಾಂದ್ಬಾಷಾ ಅವರ `ಚಿತ್ತ ಚಿತ್ತಾರ’ ಹಾಗೂ `ಬಹುರೂಪಿ ಪ್ರೀತಿ’…