Tag: Drought

ಮಂಕಾದ ಮುಂಗಾರು: 87 ತಾಲೂಕಲ್ಲಿ ಬರ ಭೀತಿ
ಮೈಸೂರು

ಮಂಕಾದ ಮುಂಗಾರು: 87 ತಾಲೂಕಲ್ಲಿ ಬರ ಭೀತಿ

August 8, 2018

 ಇನ್ನೆರಡು ವಾರದಲ್ಲಿ ಮಳೆ ಬಾರದಿದ್ದರೆ ಬಿತ್ತನೆ ಬೆಳೆ ಹಾಳು ಕಡಿಮೆ ನೀರು ಬೇಕಾಗುವ ಬೆಳೆ ಮೊರೆ ಹೋಗಲು ಸೂಚನೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳೊಂದಿಗೆ ಸಭೆ, ಚರ್ಚೆ ಬೆಂಗಳೂರು: ಮುಂಗಾರು ಮಳೆಯ ಆರ್ಭಟಕ್ಕೆ ರಾಜ್ಯದ ಎಲ್ಲಾ ಜಲಾಶಯ ಗಳು ಭರ್ತಿಯಾಗಿವೆ. ಆದರೆ, ಜಲಾನಯನ ಹೊರತುಪಡಿಸಿ, ಉಳಿದ ಭಾಗ ಬರದ ಸುಳಿಗೆ ಸಿಲುಕುವ ಆತಂಕವಿದೆ. ಇನ್ನೆರಡು ವಾರಗಳಲ್ಲಿ ಮಳೆ ಬೀಳದಿದ್ದರೆ, ಲಕ್ಷಾಂತರ ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗಿರುವ ಬೆಳೆ ನಾಶವಾಗುವು ದಲ್ಲದೆ, 13 ಜಿಲ್ಲೆಗಳ 87 ತಾಲೂಕು ತೀವ್ರ…

Translate »