Tag: Former Speaker Krishna

ಜಾತಿ ರಾಜಕಾರಣ ಸಮಾಜದ ಸ್ವಾಸ್ಥ್ಯಕ್ಕೆ  ಅಪಾಯಕಾರಿ: ಮಾಜಿ ಸ್ಪೀಕರ್ ಕೃಷ್ಣ ಆತಂಕ
ಮೈಸೂರು

ಜಾತಿ ರಾಜಕಾರಣ ಸಮಾಜದ ಸ್ವಾಸ್ಥ್ಯಕ್ಕೆ  ಅಪಾಯಕಾರಿ: ಮಾಜಿ ಸ್ಪೀಕರ್ ಕೃಷ್ಣ ಆತಂಕ

August 10, 2018

ಮೈಸೂರು: ಪ್ರಸ್ತುತ ರಾಜಕಾರಣದಲ್ಲಿ ಜಾತಿ ಪ್ರಭಾವ ಹೆಚ್ಚಾ ಗುತ್ತಿದ್ದು, ತಪ್ಪು ಮಾಡುವ ಸ್ವಜಾತಿಯರನ್ನು ಸಮರ್ಥಿಸಿಕೊಳ್ಳುವ ಪ್ರವೃತ್ತಿಯನ್ನು ಸ್ವಾಮೀಜಿಗಳು ಆರಂಭಿಸಿದ್ದಾರೆ. ಲೌಕಿಕ ಬದುಕಿನಲ್ಲಿ ಎಲ್ಲವನ್ನೂ ತ್ಯಜಿಸಿದ ಸ್ವಾಮೀಜಿಗಳಿಗೇಕೆ ರಾಜಕಾರಣದ ಉಸಾಬರಿ ಎಂದು ಮಾಜಿ ವಿಧಾನಸಭಾ ಅಧ್ಯಕ್ಷ ಕೃಷ್ಣ ಪ್ರಶ್ನಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ’ಯ 76ನೇ ಸ್ಮರಣೋತ್ಸವದಲ್ಲಿ `ಜಾತಿ ಆಧಾರಿತ ಮತದಾನ ಎಷ್ಟು ಅಪಾಯ ಕಾರಿ?’ ವಿಷಯ ಕುರಿತು ಅವರು ಮಾತ…

Translate »