Tag: ‘Ganasiri – Vedanta Lahari’

ಇಂದು `ಗಾನ ಸಿರಿ ವೇದಾಂತ ಲಹರಿ’ ಸಮಾರೋಪ
ಮೈಸೂರು

ಇಂದು `ಗಾನ ಸಿರಿ ವೇದಾಂತ ಲಹರಿ’ ಸಮಾರೋಪ

June 17, 2018

ಮೈಸೂರು:  ಅಧಿಕ ಮಾಸದ ಅಂಗವಾಗಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಮೈಸೂರಿನಲ್ಲಿ ಆಯೋಜಿಸಿದ್ದ `ಗಾನ ಸಿರಿ ವೇದಾಂತ ಲಹರಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಜೂ.17ರಂದು ಸಂಜೆ 5 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ಎಸ್.ರವಿಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.16ರಂದು ಸಂಜೆ 5ರಿಂದ 6ರವರೆಗೆ ಬೆಂಗಳೂರಿನ ವಿದ್ವಾನ್ ಕೆ.ವೇಣುಗೋಪಾಲ್ ಅವರಿಂದ ದಾಸರ ಪದ, ವಿದ್ವಾನ್ ಅನಂತ ಕುಲಕರ್ಣಿ,…

Translate »