ಮೈಸೂರು,ಮಾ.27(ಎಂಟಿವೈ) – ಕಲಾಮಂದಿರ ಆವರಣದಲ್ಲಿ ಶುಕ್ರವಾರ ಜರ್ಮನಿ ಪ್ರಜೆಗಳನ್ನು ಆರೋಗ್ಯ ಒಳಪಡಿಸಲಾಯಿತು. ದಕ್ಷಿಣ ‘ಭಾರತದಲ್ಲಿರುವ ಎಲ್ಲಾ ಜರ್ಮನಿ ಪ್ರಜೆಗಳನ್ನು ಅವರ ನಾಡಿಗೆ ಅವರ ಮರಳಿ ಕಳುಹಿಸುವ ಸಲುವಾಗಿ ದಕ್ಷಿಣ ಭಾರತದ ಎಲ್ಲಾ ರಾಜ್ಯದಲ್ಲಿರುವ ಪ್ರಜೆಗಳನ್ನು ಹುಡುಕಿ ತಪಾಸಣೆಗೆ ಒಳಪಡಿಸಿ ಜರ್ಮನಿ ರಾಯಬಾರಿ ಕಚೇರಿ ಮೂಲಕ ಅವರ ದೇಶಕ್ಕೆ ವಾಪಸ್ಸು ಕಳುಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ನೆಲಸಿರುವ ಜರ್ಮನಿ ಪ್ರಜೆಗಳನ್ನು ಹುಡುಕಿ ಕಲಾಮಂದಿರ ಆವರಣದಲ್ಲಿ ತಪಾಸಣೆ ಒಳಪಡಿಸಲಾಯಿತು. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ…