ಮೈಸೂರು: -ಹಿಂದಿನ ಕಾಲದಲ್ಲಿದ್ದ ಪ್ರಾದೇಶಿಕ ಸಾಹಿ ತ್ಯದ ನೆಲೆಗಟ್ಟು, ಇಂದು ಕಣ್ಮರೆಯಾಗು ತ್ತಿವೆ. ಇದರಿಂದ ನಮ್ಮ ಗ್ರಾಮಗಳು ಗತಿ ಬಿಂಬದಂತೆ ಭಾಸವಾಗುತ್ತಿವೆ ಎಂದು ಹಾಸನದ ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಹೆಚ್.ಎಲ್. ಮಲ್ಲೇಶ್ಗೌಡ ಬೇಸರ ವ್ಯಕ್ತಪಡಿಸಿದರು. ಮೈಸೂರು ಅರಮನೆ ಉತ್ತರದ್ವಾರದಲ್ಲಿ ರುವ ಕಸಾಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನಡೆದ ಸಾಹಿತ್ಯ ಸಂಜೆ ಶೀರ್ಷಿಕೆಯಡಿ `ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಬರಹ-ಒಂದು ಚಿಂತನೆ’ ಕಾರ್ಯಕ್ರಮ…