ಶೌಚಾಲಯದ ಕಿಟಕಿ ಸರಳು ಮುರಿದು ಜೂ.23ರ ರಾತ್ರಿ ಪರಾರಿ ಮೈಸೂರು: ಮೈಸೂರಿನ ತಿಲಕನಗರದಲ್ಲಿರುವ ಕಿವುಡ ಮಕ್ಕಳ ಸರ್ಕಾರಿ ಪಾಠ ಶಾಲೆಯಿಂದ ನಾಲ್ವರು ಬಾಲಕರು ಪರಾರಿಯಾಗಿರುವ ಘಟನೆ ಜೂನ್ 23ರಂದು ನಡೆದಿದೆ. ಸೋನು ಕುಮಾರ್ (16), ರಾಜ್ ಮಜೀದ್ (15), ಧಾಮು (17) ಹಾಗೂ ಮೋಹನ್ (15) ನಾಪತ್ತೆಯಾಗಿರುವ ಬಾಲಕರು. ಈ ಕುರಿತು ಶಾಲೆಯ ಅಧೀಕ್ಷಕ ಹೆಚ್.ಆರ್.ಶ್ರೀನಿವಾಸ್ ಅವರು ಜೂನ್ 25ರಂದು ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಲೆಯ ನಿವಾಸಿಗಳಾದ ಸೋನುಕುಮಾರ್, ರಾಜ್ ಮಜೀದ್, ಧಾಮು ಹಾಗೂ…
ಕೊಡಗು
ಶಾಲೆಗಳಿಗೆ ಪಠ್ಯ ಪುಸ್ತಕ ಸರಬರಾಜು
June 17, 2018ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಹಾಗೂ ಅನುದಾನ ರಹಿತ ಶಾಲೆಗಳಿಗೆ ಮಾರಾಟ ಪಠ್ಯಪುಸ್ತಕ ಗಳನ್ನು ಶಾಲೆಗಳ ಆರಂಭದಲ್ಲಿಯೇ ಶೇ,91ರಷ್ಟು ವಿತರಿಸ ಲಾಗಿದ್ದು ಉಳಿದ ಪಠ್ಯಪುಸ್ತಕಗಳು ಈಗಾಗಲೇ ದಾಸ್ತಾನು ಮಳಿಗೆಗೆ ಸರಬರಾಜು ಆಗಿದ್ದು ಶಾಲೆಗಳಿಗೆ ವಿತರಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಮಾರಾಟ ಪಠ್ಯಪುಸ್ತಕಗಳನ್ನು ಕೂಡ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯವರು ಶಾಲಾ ಪ್ರಾರಂಭಕ್ಕೂ ಮೊದಲು ಪಡೆದುಕೊಂಡಿರುತ್ತಾರೆ. ಈವರೆಗೆ ಶೇ,98 ರಷ್ಟು ಪಠ್ಯಪುಸ್ತಕಗಳು ಎಲ್ಲಾ ಶಾಲೆಗಳಿಗೆ ವಿತರಣೆಯಾಗಿದ್ದು…