Tag: H

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬದಲು ಅಧಿಕಾರಿಗಳಿಗೆ ಉಸ್ತುವಾರಿ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬದಲು ಅಧಿಕಾರಿಗಳಿಗೆ ಉಸ್ತುವಾರಿ

June 24, 2018

ಬೆಂಗಳೂರು: ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇಮಕ ಮಾಡದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹಂಚಿದ್ದಾರೆ. ಮುಖ್ಯಮಂತ್ರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಅವರನ್ನು ಮೈಸೂರಿಗೆ, ಜಾವೇದ್ ಅಖ್ತರ್ ಮಂಡ್ಯಕ್ಕೆ, ಡಾ.ಜಿ.ಕಲ್ಪನಾ ಕೊಡಗು ಜಿಲ್ಲೆಗೆ, ರಾಜೇಂದ್ರ ಕುಮಾರ್ ಕಠಾರಿಯಾ ಅವ ರನ್ನು ಚಾಮರಾಜನಗರಕ್ಕೂ ನೇಮಕ ಮಾಡಿ ದ್ದಾರೆ. ಉಮಾಶಂಕರ ಅವರನ್ನು ದಾವಣಗೆರೆಗೂ, ಪಂಕಜ್ ಕುಮಾರ್ ಪಾಂಡೆ ಚಿತ್ರದುರ್ಗಕ್ಕೆ, ಬೆಂಗಳೂರು ನಗರ ಅಂಜುಂ ಪರ್ವೇಜ್, ಬೆಂಗಳೂರು ಗ್ರಾಮಾಂತರ ಡಾ.ಬಿ.ಬಸವರಾಜು, ರಾಮನಗರಕ್ಕೆ ಅಜಯ್ ಸೇಠ್ ನೇಮಕ…

Translate »