ಮೈಸೂರು: ಹೆಚ್ಐವಿ ಸೋಂಕಿತ ಗರ್ಭೀಣಿಯರಿಗೆ ಜನಿಸಿದ ಮಕ್ಕಳು ಹಾಗೂ ಇನ್ನಿತರ ಸೋಂಕಿತರಿಗೆ ಜೀವರಕ್ಷಕ ನೆವಿರಿಪಿನ್ ಮಾತ್ರೆಗಳನ್ನು ರಾಜ್ಯ ಸರ್ಕಾರ ಆಗಸ್ಟ್ ತಿಂಗಳಲ್ಲಿಯೇ ಸ್ಥಗಿತಗೊಳಿಸಿರುವುದರಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಆನಂದ ಜ್ಯೋತಿ ನೆಟ್ವರ್ಕ್ ಮೈಸೂರು ಫಾರ್ ಪೀಪಲ್ ಲೀವಿಂಗ್ ವಿತ್ ಎಚ್ಐವಿ ಅಂಡ್ ಏಡ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಚಂದ್ರಶೇಖರ್ ದೂರಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಐವಿ ಸೋಂಕಿತ ಪೋಷಕರಿಂದ ಜನಿಸಿದ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಸೋಂಕಿನಿಂದ ನರಳುವಂತಾಗುತ್ತಿದೆ. ರೋಗ ಹರಡ…