Tag: Kaiwara Thathayya

ಜ.28ರಂದು ಸರ್ಕಾರದ ವತಿಯಿಂದ ಕೈವಾರ ತಾತಯ್ಯ ಜಯಂತಿ ಆಚರಿಸಲು ಬಲಿಜ ಬಳಗ ಮನವಿ
ಮೈಸೂರು

ಜ.28ರಂದು ಸರ್ಕಾರದ ವತಿಯಿಂದ ಕೈವಾರ ತಾತಯ್ಯ ಜಯಂತಿ ಆಚರಿಸಲು ಬಲಿಜ ಬಳಗ ಮನವಿ

December 9, 2020

ಮೈಸೂರು,ಡಿ.8(ಆರ್‍ಕೆಬಿ)-ಸರ್ಕಾರದ ವತಿಯಿಂದ ಯೋಗಿ ನಾರೇಯಣ ಯತಿ ಕೈವಾರ ತಾತಯ್ಯ ಅವರ ಜಯಂತಿ ಆಚರಿಸಲು ಸರ್ಕಾರದ ಗಮನ ಸೆಳೆಯುವಂತೆ ಆಗ್ರಹಿಸಿ ಮೈಸೂರು ನಗರ ಮತ್ತು ಜಿಲ್ಲಾ ಬಲಿಜ ಯುವ ಬಳಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಅವರಲ್ಲಿ ಮನವಿ ಮಾಡಿದೆ. ಮಂಗಳವಾರ ಚಾಮುಂಡಿಬೆಟ್ಟಕ್ಕೆ ವಿಶೇಷ ಪೂಜೆಗೆ ತೆರಳಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಕೈವಾರ ತಾತಯ್ಯ ಅವರ ಭಾವಚಿತ್ರ ನೀಡಿದ ಜಿಲ್ಲಾ ಬಲಿಜ ಬಳಗದ ಅಧ್ಯಕ್ಷ ಹರೀಶ್ ನಾಯ್ಡು, ಸರ್ಕಾರದ ವತಿಯಿಂದ ಪ್ರತೀ…

Translate »