Tag: Kaveri Grameena Bank

ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಭಾರೀ ದರೋಡೆ
ಮೈಸೂರು

ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಭಾರೀ ದರೋಡೆ

September 4, 2018

ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗೇಟ್‍ನಲ್ಲಿರುವ ಕಾವೇರಿ ಗ್ರಾಮೀಣ ಕಲ್ಪತರು ಬ್ಯಾಂಕ್ ಕ್ಯಾತನಹಳ್ಳಿ ಶಾಖೆಯ ಕಿಟಕಿ ಸರಳು ತುಂಡರಿಸಿ, ಸುಮಾರು 12 ಕೆಜಿ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದನ್ನು ದೋಚಲಾಗಿದೆ. ಶನಿವಾರ ಅಥವಾ ಭಾನುವಾರ ತಡರಾತ್ರಿ ಸ್ಟೇರ್ ಕೇಸ್ ಕೆಳಭಾಗದಲ್ಲಿರುವ ಕಿಟಕಿಯ ಸರಳನ್ನು ಕತ್ತರಿಸಿ, ಒಳನುಗ್ಗಿರುವ ಖದೀಮರು, ಗ್ಯಾಸ್ ಕಟರ್ ಮೂಲಕ ಲಾಕರ್ ಮುರಿದು, ಅದರಲ್ಲಿದ್ದ 12 ಕೆಜಿ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದನ್ನು ದೋಚಿ, ಪರಾರಿಯಾಗಿದ್ದಾರೆ. ಸೋಮವಾರ ಬ್ಯಾಂಕ್ ಬಾಗಿಲು…

Translate »