Tag: KG Bopaiah

ರಕ್ತದಾನ ಮಹತ್ವದ ಅರಿವು ಅಗತ್ಯ; ಕೆ.ಜಿ.ಬೋಪಯ್ಯ
ಕೊಡಗು

ರಕ್ತದಾನ ಮಹತ್ವದ ಅರಿವು ಅಗತ್ಯ; ಕೆ.ಜಿ.ಬೋಪಯ್ಯ

December 26, 2018

ಮಡಿಕೇರಿ:  ರಕ್ತದಾನದ ಮಹತ್ವ ವನ್ನು ತಿಳಿದುಕೊಳ್ಳುವ ಮೂಲಕ ಪ್ರತಿಯೊ ಬ್ಬರು ಜೀವ ರಕ್ಷಣೆಯ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ವಿರಾಜಪೇಟೆ ವಿಧಾ ನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ. ಮೇಕೇರಿ ಸರ್ಕಾರಿ ಮಾದರಿ ಪ್ರಾಥ ಮಿಕ ಶಾಲೆ ಆವರಣದಲ್ಲಿ ನಡೆದ ಸ್ವಾಗತ ಯುವಕ ಸಂಘ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಂಕಲ್ಪಸೇ ಸಿದ್ಧಿ ನವಭಾರತಕ್ಕಾಗಿ ಯುವ ಸಬಲೀಕರಣ ಮತ್ತು ರಾಷ್ಟ್ರೀಯ ಉತ್ತಮ ಆಡಳಿತ ದಿನದ ಪ್ರಯುಕ್ತ 7ನೇ ವರ್ಷದ ಗ್ರಾಮೀಣ ಮಟ್ಟದ ಸ್ವಯಂಪ್ರೇರಿತ ರಕ್ತದಾನ ಶಿಬಿರ…

Translate »