ವಿರಾಜಪೇಟೆ: ಹಿಂದೂ ಸುರಕ್ಷಾ ವೇದಿಕೆ ವತಿಯಿಂದ ಸಂತೋಷ್ ತಮ್ಮಯ್ಯ ಅವರ ಬಂಧನ ಖಂಡಿಸಿ 1 ಗಂಟೆ ಕಾಲ ಕರೆ ನೀಡಿದ್ದ ಕೊಡಗು ಬಂದ್ಗೆ ವಿರಾಜಪೇಟೆಯಲ್ಲಿ ಕೆಲವೊಂದು ಅಂಗಡಿ ಮುಂಗ ಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ನೀಡಿದರು. ಬಂದ್ ಸಂದರ್ಭ ಹಿಂದೂ ಸಂಘಟನೆಗಳು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಸಾಮಾ ಜಿಕ ಜಾಲತಾಣದಲ್ಲಿ ಹಿಂದು ಸಮುದಾ ಯದ ವಿರುದ್ಧ ಧರ್ಮ ನಿಂದನೆ ಮಾಡಿ ರುವ ನಾಪೋಕ್ಲುವಿನ ಎಂ.ಆಸಿಫ್ ಎಂಬುವ ನನ್ನು ಬಂಧಿಸುವಂತೆ ಆಗ್ರಹಿಸಿದರು. ಪ್ರತಿಭಟನಾ ಸಂದರ್ಭ…