Tag: Kodagu Relief Center

ಕುಶಾಲನಗರ ಪರಿಹಾರ ಕೇಂದ್ರದ ನಿರಾಶ್ರಿತರ ಪ್ರತಿಭಟನೆ
ಕೊಡಗು

ಕುಶಾಲನಗರ ಪರಿಹಾರ ಕೇಂದ್ರದ ನಿರಾಶ್ರಿತರ ಪ್ರತಿಭಟನೆ

August 30, 2018

ಸಂಜೆ 4 ಗಂಟೆಗೆ ಮಧ್ಯಾಹ್ನದ ಊಟ, ಅರೆಬೆಂದ ಅನ್ನ. 600 ಮಂದಿಗೆ ಕೇವಲ ನಾಲ್ವರು ಅಡುಗೆಯವರು, 3 ಶೌಚಾಲಯ. ಮತ್ತೇ ಮಡಿಕೇರಿ ಸೇವಾ ಭಾರತಿಗೆ ಸ್ಥಳಾಂತರಿಸುವಂತೆ ಆಗ್ರಹ ಕುಶಾಲನಗರ:  ಮಡಿಕೇರಿ ಮತ್ತು ಸುಂಟಿಕೊಪ್ಪದಿಂದ ಇಲ್ಲಿನ ವಾಲ್ಮೀಕಿ ಭವನಕ್ಕೆ ಸ್ಥಳಾಂತರಗೊಂಡಿರುವ ನಿರಾಶ್ರಿತರು ಇಂದು ರಾತ್ರಿ ಪ್ರತಿಭಟನೆ ನಡೆಸಿದರು. ಮಡಿಕೇರಿಯ ವಿವಿಧ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರನ್ನು ಮಂಗಳವಾರ ಹಾಗೂ ಸುಂಟಿಕೊಪ್ಪದ ವಿವಿಧ ಕೇಂದ್ರಗಳಲ್ಲಿದ್ದ ನಿರಾಶ್ರಿತರನ್ನು ಇಂದು ಕುಶಾಲನಗರದ ವಾಲ್ಮೀಕಿ ಭವನಕ್ಕೆ ಜಿಲ್ಲಾಡಳಿತ ಸ್ಥಳಾಂತರಿಸಿತ್ತು. ಈ ಪರಿಹಾರ ಕೇಂದ್ರದಲ್ಲಿ…

ಕೊಡಗಿನ ನಿರಾಶ್ರಿತರ ಪರಿಹಾರ ಕೇಂದ್ರದ ನಿರ್ವಹಣೆಯಲ್ಲಿ ಗೊಂದಲದ ಗೂಡಾಗಿರುವ ಜಿಲ್ಲಾಡಳಿತ
ಮೈಸೂರು

ಕೊಡಗಿನ ನಿರಾಶ್ರಿತರ ಪರಿಹಾರ ಕೇಂದ್ರದ ನಿರ್ವಹಣೆಯಲ್ಲಿ ಗೊಂದಲದ ಗೂಡಾಗಿರುವ ಜಿಲ್ಲಾಡಳಿತ

August 27, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮರಣ ಮಳೆಯಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ವಿವಿಧೆಡೆ ತೆರೆಯಲಾಗಿರುವ 31 ನಿರಾಶ್ರಿತ ಕೇಂದ್ರಗಳಲ್ಲಿ ಒಟ್ಟು 3824 ಮಂದಿ ಆಶ್ರಯ ಪಡೆದಿದ್ದಾರೆ. ಹಲವು ಮಂದಿ ಸಂತ್ರಸ್ತರು ಸಂಬಂಧಿಕರ ಮನೆ ಸೇರಿದರೆ, ಮತ್ತೆ ಕೆಲವರು ಹೋಂ ಸ್ಟೇಗಳಲ್ಲಿ ಇಂದಿಗೂ ಆಶ್ರಯ ಪಡೆದಿದ್ದಾರೆ. ಆರ್‍ಎಸ್‍ಎಸ್‍ನ ಅಂಗಸಂಸ್ಥೆ ಸೇವಾ ಭಾರತೀಯ 9 ನಿರಾಶ್ರಿತ ಕೇಂದ್ರಗಳಲ್ಲಿ 1500 ಮಂದಿ ಆಶ್ರಯ ಪಡೆದಿದ್ದು, ಈ ಕೇಂದ್ರದಲ್ಲಿರುವವರಿಗೆ ಮಾತ್ರವೇ ಗುರುತಿನ ಚೀಟಿ ನೀಡಲಾಗಿದೆ. ಈ ಕೇಂದ್ರಕ್ಕೆ ದಾಖಲಾಗಿರುವ ಪ್ರತಿಯೊಬ್ಬರ ವಿವರವನ್ನು ಕೂಡ ದಾಖಲು…

Translate »