ಭೇರ್ಯ: ಕೆ.ಆರ್.ಪೇಟೆ ತಾಲೂಕು ತಹಸೀಲ್ದಾರ್ ಕೆ.ಮಹೇಶ್ ಚಂದ್ರ ಅವರನ್ನು ಕಳೆದ ರಾತ್ರಿ ಅಪಹರಿಸಿದ್ದ ದುಷ್ಕರ್ಮಿಗಳು, ಇಂದು ಸಂಜೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ. ಕೆ.ಆರ್.ಪೇಟೆಯಿಂದ ಕಳೆದ ರಾತ್ರಿ ಸುಮಾರು 10.30ರಲ್ಲಿ ಹೊರಟು ತಮ್ಮ ಮಾರುತಿ ಒಮ್ನಿ (ಕೆಎ 41 ಹೆಚ್ 1581) ಯಲ್ಲಿ ಕೆ.ಆರ್.ನಗರಕ್ಕೆ ಬರುತ್ತಿದ್ದ ತಹಶೀಲ್ದಾರ್ರನ್ನು ಇಲ್ಲಿಗೆ ಸಮೀಪದ ಚಿಕ್ಕವಡ್ಡರ ಗುಡಿ ಬಳಿ ದುಷ್ಕರ್ಮಿಗಳು ಅಪಹರಿಸಿ, ಇಂದು ಸಂಜೆ ಕೆ.ಆರ್. ಪೇಟೆ ಸಮೀಪದ ತೆಂಡೆಕೆರೆ ಗ್ರಾಮದ ಬಳಿ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ. ಅಪಹರಣಕಾರರಿಂದ ಬಿಡುಗಡೆ ಹೊಂದಿದ ತಹಸೀಲ್ದಾರ್ರರು…