Tag: Lions Club Of Mysore Chandana

ದಾನ, ಧರ್ಮದಿಂದ ದುಃಖ ಮರೆಯಲು ಸಾಧ್ಯ
ಮೈಸೂರು

ದಾನ, ಧರ್ಮದಿಂದ ದುಃಖ ಮರೆಯಲು ಸಾಧ್ಯ

August 2, 2018

ಮೈಸೂರು: ನಾನು ಈ ಪದಗ್ರಹಣದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಲಯನ್ಸ್ ಸಂಸ್ಥೆ ಸಮಾಜ ಸೇವೆಗೆ ಹೆಸರುವಾಸಿ ಎಂದು ಮೈಸೂರಿನ ಶ್ರೀ ರಾಮಕೃಷ್ಣಆಶ್ರಮದ ಮಹೇಶಾತ್ಮಾನಂದ ಮಹಾರಾಜ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕ್ಲಬ್ ಆಫ್ ಮೈಸೂರು ಚಂದನ, ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ, ವಲಯ-1ರ ನೂತನ ಅಧ್ಯಕ್ಷ ಲಯನ್ ಜಿ.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳ ಪದಗ್ರಹಣವನ್ನು ಉದ್ಘಾಟಿಸಿ ಮಾತನಾಡಿದರು. ಚೆಂದದ ಹೆಸರು ‘ಚಂದನ’, ವಿವೇಕಾನಂದರ ವಾಣಿಯಂತೆ ಒಳ್ಳೆಯದನ್ನು ಮಾಡು, ಒಳ್ಳೆಯವನಾಗು. ಮನಸ್ಸಿನಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು…

Translate »