ಮೈಸೂರು: ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್ನ ಕಾರ್ಯಕಾರಿ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಮಾನಸಿ ಕಿರ್ಲೋಸ್ಕರ್ ಅವರು ವಿಶ್ವ ಸಂಸ್ಥೆ ಯಲ್ಲಿ ಭಾರತದ ಮೊದಲ ಸುಸ್ಥಿರ ಅಭಿವೃದ್ಧಿ ಗುರಿಗಳ ಯುವ ಬ್ಯುಸಿನೆಸ್ ಚಾಂಪಿಯನ್ (ಯಂಗ್ ಬ್ಯುಸಿನೆಸ್ ಚಾಂಪಿ ಯನ್ ಫಾರ್ ದಿ ಎಸ್ಡಿಜಿ) ಆಗಿ ನೇಮಕಗೊಂಡಿದ್ದಾರೆ. ಯುವ ಉದ್ಯಮ ನಾಯಕಿ ಯಾಗಿ ನೇಮಕಗೊಂಡಿರುವ ಮಾನಸಿ ಕಿರ್ಲೋಸ್ಕರ್ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ತಾವು ಸಾಧಿಸಿದ ಸಾಧನೆ, ತಲುಪಿದ ಗುರಿಗಳ ಬಗ್ಗೆ ಎಸ್ಡಿಜಿಗಳಿಗೆ ಅರಿವು ಮೂಡಿಸಲಿದ್ದಾರೆ….