Tag: Mandya Rains

ಮಳೆ ಹಾನಿಗೆ ತ್ವರಿತವಾಗಿ ಕ್ರಮವಹಿಸಿ
ಮಂಡ್ಯ

ಮಳೆ ಹಾನಿಗೆ ತ್ವರಿತವಾಗಿ ಕ್ರಮವಹಿಸಿ

June 4, 2018

ಮಂಡ್ಯ: ಮಳೆ ಹಾನಿ ಪರಿ ಹಾರಕ್ಕೆ ಅಗತ್ಯ ವಾದ ಹಣವನ್ನು ಈಗಾಗಲೇ ನೀಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಳೆಯಿಂದ ನಷ್ಟಕೊಳ ಗಾದವರಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಮುಂದಾಗಬೇಕೆಂದು ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದರು. ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಳೆಯಿಂದಾಗುವ ಹಾನಿಯ ಮುಂಜಾಗ್ರತಾ ಕ್ರಮಗಳ ಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಮಳೆಯಿಂದ ಭಾರೀ ನಷ್ಟ ವಾಗಿದೆ. ಅತಿವೃಷ್ಠಿ ಸಮಯದಲ್ಲಿ ಅಧಿಕಾರಿಗಳು ಬಹಳ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಸಂತ್ರಸ್ತ…

ಭಾರೀ ಮಳೆ: ಒಡೆದ ನಾಯಕನಹಳ್ಳಿ ಕೆರೆ
ಮಂಡ್ಯ

ಭಾರೀ ಮಳೆ: ಒಡೆದ ನಾಯಕನಹಳ್ಳಿ ಕೆರೆ

June 3, 2018

 ಕೊಚ್ಚಿ ಹೋದ ರಸ್ತೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಡಿತ: ಗ್ರಾಮಸ್ಥರ ಪರದಾಟ ಇತ್ತೀಚೆಗಷ್ಟೇ ನಡೆದಿದ್ದ ಕೆರೆ ಏರಿ ಕಾಮಗಾರಿ ಕಳಪೆ ಕಾಮಗಾರಿ ಆರೋಪ ಅಪಾರ ಬೆಳೆ, ಮನೆ ಹಾನಿ ಮಂಡ್ಯ: ಇಂದು ಸುರಿದ ಭಾರೀ ಮಳೆಗೆ ಕೆ.ಆರ್.ಪೇಟೆ ತಾಲೂಕಿನ ನಾಯಕನ ಹಳ್ಳಿ ಕೆರೆ ಏರಿ ಒಡೆದು ಹೋಗಿ ಗ್ರಾಮದ ಸಂಪರ್ಕ ಕಡಿತಗೊಂಡು, ಅಪಾರ ಬೆಳೆ ನಷ್ಠ ಸಂಭವಿಸಿರುವ ಬಗ್ಗೆ ವರದಿಯಾಗಿದೆ.ಸಂತೆಬಾಚಹಳ್ಳಿ ಹೋಬಳಿ ವ್ಯಾಪ್ತಿಯ ನಾಯಕನಹಳ್ಳಿ ಗ್ರಾಮದ ಕೆರೆಯ ಏರಿ ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆ ಯಿಂದಾಗಿ ಕೋಡಿ…

ಮನೆಗೋಡೆ ಕುಸಿದು ಮಹಿಳೆ ಸಾವು
ಮಂಡ್ಯ

ಮನೆಗೋಡೆ ಕುಸಿದು ಮಹಿಳೆ ಸಾವು

May 31, 2018

ಮಂಡ್ಯ:  ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟು, ಆಕೆಯ ಪತಿ ತೀವ್ರ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಮ್ಮ (55) ಮೃತ ಮಹಿಳೆ. ಈಕೆಯ ಪತಿ ಅಂಗವಿಕಲ ಸೋಮಾಚಾರಿ ತೀವ್ರ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ತಾಲೂಕಿನಲ್ಲಿ ಸುರಿಯು ತ್ತಿರುವ ಮಳೆಯಿಂದ ಮನೆಯ ಗೋಡೆಗಳು ಶೀತ ಹಿಡಿದು ಹಸಿಯಾಗಿದ್ದವು. ಸೋಮವಾರ ರಾತ್ರಿ 10.45ರಲ್ಲಿ ಒಂದು ಬದಿಯ ಗೋಡೆ ಜಂತಿ ಸಮೇತ…

Translate »