Tag: Media

ಸಾಮಾಜಿಕ ಕಳಕಳಿಯ ‘ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸಬೇಕು
ಮೈಸೂರು

ಸಾಮಾಜಿಕ ಕಳಕಳಿಯ ‘ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸಬೇಕು

September 24, 2018

ಮೈಸೂರು: ಭ್ರಷ್ಟಾಚಾರ ಹಾಗೂ ದೌರ್ಜನ್ಯ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಸೃಜನಾತ್ಮಕ ಹಾಗೂ ಆರೋಗ್ಯಕರ ನೆಲೆಯೊಂದಿಗೆ ಸಾಮಾಜಿಕ ಕಳಕಳಿಯ `ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಪತ್ರಿಕೋ ದ್ಯಮಿ ರಾಜಶೇಖರ ಕೋಟಿಯವರ ನೆನಪಿನಲ್ಲಿ `ಪತ್ರಿ ಕೋದ್ಯಮದಲ್ಲಿ ಸಾಮಾಜಿಕ ಬದ್ಧತೆ ಮತ್ತು ಕಳಕಳಿ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯಕ್ರಮವನ್ನು ಕಂಸಾಳೆ ಬಾರಿ ಸುವ ಮೂಲಕ ಉದ್ಘಾಟಿಸಿ ಅವರು…

Translate »