Tag: Mullur Nagaraja

ಕಾವ್ಯದ ಮೂಲಕ ಅಮಾನವೀಯತೆ ವಿರುದ್ಧ ಹೋರಾಡಿದ ಮುಳ್ಳೂರು ನಾಗರಾಜ
ಮೈಸೂರು

ಕಾವ್ಯದ ಮೂಲಕ ಅಮಾನವೀಯತೆ ವಿರುದ್ಧ ಹೋರಾಡಿದ ಮುಳ್ಳೂರು ನಾಗರಾಜ

June 3, 2019

ಮೈಸೂರು: ಸಾಹಿತಿ ಮುಳ್ಳೂರು ನಾಗರಾಜ ಅವರು ಅಪಮಾನ, ಹಸಿವು, ಅಭದ್ರತೆ, ಅಮಾನವೀಯತೆ ವಿರುದ್ಧ ಕಾವ್ಯದ ಮೂಲಕ ದನಿ ಎತ್ತಿ ಹೋರಾಡಿದ ಹೋರಾಟಗಾರ ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರ ಕಿರುರಂಗ ಮಂದಿರದಲ್ಲಿ ರಂಗವಾಹಿನಿ, ನೆಲೆ ಹಿನ್ನೆಲೆ, ರಾಮಮನೋಹರ ಲೋಹಿಯಾ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮುಳ್ಳೂರು ನಾಗರಾಜ ರಾಜ್ಯಮಟ್ಟದ 9ನೇ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಳ್ಳೂರು ನಾಗರಾಜ ಬಹು ದೊಡ್ಡ ಪ್ರಭಾವಶಾಲಿ ಲೇಖಕರಾಗಿರಲಿಲ್ಲ. ಅಂದಂ…

Translate »