Tag: Murder

ಹಲಸಿನ ಹಣ್ಣು ತೊಳೆಕೊಡದಕ್ಕೆ ಹತ್ಯೆ: ಹಂತಕನಿಗೆ 10 ವರ್ಷ ಶಿಕ್ಷೆ
ಮೈಸೂರು

ಹಲಸಿನ ಹಣ್ಣು ತೊಳೆಕೊಡದಕ್ಕೆ ಹತ್ಯೆ: ಹಂತಕನಿಗೆ 10 ವರ್ಷ ಶಿಕ್ಷೆ

July 1, 2018

ಮೈಸೂರು: ಹಲಸಿನ ಹಣ್ಣಿನ ತೊಳೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಬೀದಿಬದಿ ವ್ಯಾಪಾರಿಯನ್ನು ಹತ್ಯೆಗೈದ ಹಂತಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ವನಮಾಲ ಯಾದವ ತೀರ್ಪು ನೀಡಿದ್ದಾರೆ. ಮೈಸೂರಿನ ಕೆ.ಜಿ. ಕೊಪ್ಪಲು ನಿವಾಸಿ ಟಿ.ನಿತ್ಯಾನಂದ (35) ಶಿಕ್ಷೆಗೆ ಗುರಿಯಾದವನಾಗಿದ್ದು, ಈತ 2015ರ ಜುಲೈ 2ರಂದು ಸರಸ್ವತಿಪುರಂನ ಕಾಂತರಾಜ್ ಅರಸ ರಸ್ತೆಯ ಜಿ.ಕೆ.ವೇಲು ಸ್ಟ್ಟುಡಿಯೋ ಮುಂಭಾಗ ಫುಟ್‍ಬಾತ್‍ನಲ್ಲಿ…

Translate »