ಮೈಸೂರು: ಮೈಸೂರಿನ ದಿ ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕಿನ 59ನೇ ಸರ್ವ ಸದಸ್ಯರ ಸಭೆಯು ನಗರದ ಜೆ.ಪಿ. ನಗರದಲ್ಲಿರುವ ಬಸಂತ್ ಕನ್ವನ್ಷನ್ ಸೆಂಟರ್ನಲ್ಲಿ ಬ್ಯಾಂಕಿನ ಅಧ್ಯಕ್ಷ ಎ.ಪ್ರಭು ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕ್ ಈ ಸಾಲಿನಲ್ಲಿ ಒಟ್ಟಾರೆ 8.32 ಕೋಟಿ ರೂ. ಲಾಭ ಗಳಿಸಿದ್ದು, ಶೇ. 20 ರಷ್ಟು ಲಾಭಾಂಶ ವನ್ನು ಶೇ. 25ರಂತೆ ವಿತರಿಸಲಾಗುವುದು ಎಂದು ಅಧ್ಯಕ್ಷ ಎ. ಪ್ರಭುಪ್ರಸಾದ್ ಘೋಷಿಸಿದರು. ಸರ್ವ ಸದಸ್ಯರ ಸಭೆಯ ಅಂಗವಾಗಿ ಬ್ಯಾಂಕಿನ ಸದಸ್ಯರುಗಳಿಗೆ ಉಚಿತ ಆರೋಗ್ಯ ತಪಾಸಣೆ…