ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜು.16ರಂದು ವಿಶ್ವ ಉರಗ ದಿನಾಚರಣೆ ಏರ್ಪಡಿಸಲಾಗಿದೆ. ಉರಗಗಳು ಅದ್ಬುತ ಸೃಷ್ಟಿಯಾಗಿದ್ದು, ನಮ್ಮ ಜಗತ್ತಿನಲ್ಲಿ ಕನಿಷ್ಠ 3 ಸಾವಿರ ವಿವಿಧ ಜಾತಿಯ ಉರಗಗಳು ಭೂಮಂಡಲದಾದ್ಯಂತ ಕಂಡು ಬರುತ್ತವೆ. ಸರೀಸೃಪಗಳ ಸಂರಕ್ಷಣೆಯ ಮಹತ್ವ ಹಾಗೂ ಅಪಾಯದಂಚಿನಲ್ಲಿರುವ ಅವುಗಳ ವಿನಾಶದ ಬಗೆಗಿನ ಕಾರಣಗಳನ್ನು ತಿಳಿದುಕೊಂಡು, ಕಾರ್ಯೋನ್ಮುಖರಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಂಟಾರ್ಟಿಕಾ ಹೊರತುಪಡಿಸಿ, ಪ್ರಪಂಚದ ಎಲ್ಲಾ ಭಾಗಗಳಲ್ಲಿ ಗರಿಷ್ಠ 32 ಅಡಿ ಉದ್ದ ದಿಂದ ಹಿಡಿದು ಕನಿಷ್ಠ ಸಣ್ಣ ರೀತಿಯ ಉರಗಗಳು ವಾಸವಾಗಿರುವುದು ಕಂಡು ಬರುತ್ತವೆ….
ಮೈಸೂರು
ನೀರು ಕುದುರೆ, ಜಿರಾಫೆ ಮರಿ ಜನನ
May 30, 2018ಮೈಸೂರು: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾ ಲಯದಲ್ಲಿ ನೀರು ಕುದುರೆ ಹಾಗೂ ಜಿರಾಫೆ ಮರಿಗಳಿಗೆ ಜನ್ಮ ನೀಡಿವೆ. ಮೇ 16ರಂದು ಕೃಷ್ಣ ಮತ್ತು ಜಲೇಶಿ ನೀರು ಕುದುರೆಗೆ ಮರಿ ಜನಿಸಿದರೆ, ಮೇ 26ರಂದು ಕೃಷ್ಣರಾಜ ಮತ್ತು ಖುಷಿ ಜಿರಾಫೆಗಳಿಗೆ ಹೆಣ್ಣು ಮರಿ ಜನಿಸಿದೆ. ಜಲೇಶಿ ನೀರು ಕುದುರೆ ಹಾಗೂ ಖುಷಿ ಜಿರಾಫೆ, ತಮ್ಮ ಮರಿಗಳಿಗೆ ಹಾಲುಣ ಸಿ, ಆರೈಕೆ ಮಾಡುತ್ತಿವೆ. ಮರಿಗಳು ಹಾಗೂ ತಾಯಂದಿರ ಸುರಕ್ಷತೆಯ ದೃಷ್ಟಿಯಿಂದ ಮೃಗಾಲಯದ ಪಶುವೈದ್ಯರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೃಗಾಲಯ ನಿರ್ದೇಶಕ…