ಸಹಾಯ ಮಾಡಲು ಹೋಗಿ ವಂಚನೆಗೊಳಗಾದ ಯುವಕ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ವಂಚನೆ ಮೈಸೂರು: ಮಾತನಾಡಿ ಕೊಡುವುದಾಗಿ ಸಹ ಪ್ರಯಾಣ ಕರ ಬೆಲೆ ಬಾಳುವ ಮೊಬೈಲ್ ಫೋನ್ ಪಡೆದುಕೊಂಡ ಅಪರಿಚಿತ ವ್ಯಕ್ತಿಯೋರ್ವ ಮಾತನಾಡುತ್ತಾ ವೋಲ್ವೋ ಬಸ್ಸಿನಿಂದಿಳಿದು ಪರಾರಿಯಾದ ಪ್ರಸಂಗ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೈಸೂರಿನ ರಾಮಕೃಷ್ಣನಗರದ ‘ಐ’ ಬ್ಲಾಕ್ ನಿವಾಸಿ ಚೆಲುವರಾಜು ಅವರ ಮಗ ವಿ.ಸಿ. ತೇಜಸ್, ಸಹ ಪ್ರಯಾಣ ಕನಂತೆ ವರ್ತಿಸಿದ ಅಪರಿಚಿತ ವ್ಯಕ್ತಿಗೆ ಸಹಾಯ ಮಾಡಲು ಹೋಗಿ ತನ್ನ…