Tag: Nadabrahma Sangeetha Sabha

ಸಂಗೀತ, ಸಾಹಿತ್ಯದ ಮೂಲಕ ಯುವಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಪರಿಸರ ತಜ್ಞ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಸಲಹೆ
ಮೈಸೂರು

ಸಂಗೀತ, ಸಾಹಿತ್ಯದ ಮೂಲಕ ಯುವಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಪರಿಸರ ತಜ್ಞ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಸಲಹೆ

June 10, 2018

ಮೈಸೂರು: ನಮ್ಮ ಸುತ್ತಮುತ್ತಲಿನ ಪರಿಸರ ಉಳಿಯಬೇಕಾದರೆ, ನಮ್ಮ ಆತ್ಮ ಪರಿಶುದ್ಧವಾಗಿರಬೇಕು.ಇದಕ್ಕೆ ಯುವ ಜನರಲ್ಲಿ ಸಂಗೀತ, ಸಾಹಿತ್ಯಾಸಕ್ತಿ ಬೆಳೆಸಲು ಹೆಚ್ಚಿನ ಒತ್ತು ನೀಡಬೇಕು ಎಂದು ಹಿರಿಯ ಪರಿಸರ ತಜ್ಞ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ `ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ `ವೈದ್ಯರಿಂದ ಪರಿಸರ ಗೀತೆಗಳ ಗಾಯನ’ ಕಾರ್ಯಕ್ರಮಕ್ಕೆ ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ, ಮಾತನಾಡಿದರು. ಸೌಂದರ್ಯ ರಾಶಿ ಅರಣ್ಯ ಪ್ರದೇಶದ ಒಂದು…

Translate »